ಮುಮುಕ್ಷುಹಿತಬೋಧೆ
ಸಜ್ಜನಗಡನಿವಾಸಿ ರಾಮಸ್ವಾಮಿಯವರು
ಆವೃತ್ತಿ 3 | pp 1 - 139 | 2010
- ಆತ್ಮಜ್ಞಾನಕ್ಕೆ ಅಧಿಕಾರಿ ಯಾರು?(1ನೇ ಪ್ರಕರಣ-ಅಧಿಕಾರ ಭಾಗ)
- ಮನುಷ್ಯರೂಪಿ ಪಶು
- ಮನುಷ್ಯನೆಂದರೆ ಯಾರು?
- ಮುಮುಕ್ಷುವೆಂದರೆ ಯಾರು?
- ಸದ್ಗುರುವು ದುರ್ಲಭ
- ಮನುಷ್ಯದೇಹದ ಸಾರ್ಥಕತೆ
- ಮಾನವದೇಹದ ಹೆಚ್ಚುಗಾರಿಕೆ
- ಆತ್ಮಜ್ಞಾನದ ಮಹತ್ವ
- ಆತ್ಮಜ್ಞಾನಪ್ರಾಪ್ತಿಗೆ ಏನು ಮಾಡಬೇಕು
- ಶ್ರವಣವೆಂದರೇನು?
- ಮನನವೆಂದರೇನು?
- ನಿದಿಧ್ಯಾಸನವೆಂದರೇನು?
- ಸದ್ಗುರುವಿನ ಅವಶ್ಯಕತೆ
- ಸದ್ಗುರುವೆಂದರೆ ಯಾರು?
- ಜ್ಞಾನವನ್ನು ಪಡೆಯಲು ಯಾರು ಯೋಗ್ಯರು?
- ಜಿಜ್ಞಾಸುವಿನ ಲಕ್ಷಣ(ಸದ್ಗುರುವಿನ ಸಮೀಪಕ್ಕೆ ಹೋಗುವವನು ಹೇಗಿರಬೇಕು?)
- ಸಚ್ಛಿಷ್ಯನ ಯಾರು?
- ಆತ್ಮಜ್ಞಾನಕ್ಕೆ ಸಾಧನೆ
- ಗುರುಸೇವೆ ನಾಲ್ಕುವಿಧ
- ಮುಮುಕ್ಷುವಿನ ಮುಖ್ಯಕರ್ತವ್ಯ
- ಅಧಿಕಾರವು ಹೇಗೆ ಬರುತ್ತದೆ?
- ಭಕ್ತಿ ಎಂದರೇನು?
- ಭಕ್ತಿಯು ಸುಲಭವಾದ ಸಾಧನೆ
- ಪಾಪಿಗಳೂ ಸಹ ಪುಣ್ಯಾತ್ಮರಾಗಿರುತ್ತಾರೆ
- ಸಮಸ್ತವೂ ಪರಮಾತ್ಮನ ಸೇವೆ
- ಪರಮಾತ್ಮನ ಸೇವೆಯಿಂದ ಫಲವೇನು?
- ನವವಿಧಭಕ್ತಿ
- ಪರಮಾತ್ಮನಲ್ಲಿ ಮನಸ್ಸನ್ನು ಹೇಗೆ ನಿಲ್ಲಿಸಬೇಕು?(2ನೇ ಪ್ರಕರಣ - ಸಾಧನ ಭಾಗ)
- ಜಗತ್ತು ಸತ್ಯವಾಗಿ ಇಲ್ಲ
- ಜಗತ್ತಿನಲ್ಲಿ ಸುಖವಿಲ್ಲ
- ವಿಷಯಗಳನ್ನು ಭೋಗಿಸುವುದರಿಂದ ಸುಖವಿಲ್ಲ, ದುಃಖವೇ ತುಂಬಿದೆ.
- ಭೋಗಗಳಿಂದ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ
- ಭೋಗವಸ್ತುಗಳೇ ತನ್ನನ್ನು ಭೋಗಿಸುತ್ತವೆ
- ವಿಷಯವಾಸನೆಯಿಂದಲೇ ಜನ್ಮ
- ಯಾರಿಗೆ ನಿತ್ಯಸುಖವು ಸಿಕ್ಕುತ್ತದೆ?
- ನಿತ್ಯ ಸುಖವು ತನ್ನೊಳಗೇ ಇದೆ.
- ಪರಮಾತ್ಮನಲ್ಲಿ ಮನಸ್ಸುನ್ನು ನಿಲ್ಲಿಸುವ ಉಪಾಯ
- ಶ್ರವಣದ ಮಹತ್ವ
- ಯಾವುದನ್ನು ಶ್ರವಣಮಾಡಬೇಕು?
- ಮನನದ ಮಹತ್ವ
- ಗುರುಧ್ಯಾನದ ಮಹತ್ವ
- ನಿತ್ಯ ಸುಖವನ್ನು ಪಡೆಯಲು ಕೆಲವು ಉಪಾಯಗಳು
- ಸಾಧಕನೆಂದರೆ ಯಾರು?
- ಆತ್ಮಜ್ಞಾನ(3ನೇ ಪ್ರಕರಣ - ಜ್ಞಾನಭಾಗ)
- ಆತ್ಮಜ್ಞಾನದಿಂದಲೇ ಮೋಕ್ಷ
- ಅಜ್ಞಾನವೆಂದರೇನು?
- ಅಜ್ಞಾನದ ಫಲವೇನು?
- ಮೋಕ್ಷವೆಂದರೇನು?
- ಜ್ಞಾನವೆಂದರೇನು?
- ಯಾರಿಗೂ ಬಂಧವಿಲ್ಲ
- ಜ್ಞಾನಿಯ ತಿಳಿವಳಿಕೆ
- ಈ ದೇಹವು ನಾನಲ್ಲ
- ಜೀವನು ತಾನಲ್ಲ, ಜೀವತ್ವವು ಮಿಥ್ಯೆ
- ಆತ್ಮಸ್ವರೂಪವೇ ತಾನು
- ಪರಮಾತ್ಮನಸ್ವರೂಪನೇ ಹೇಗಿದೆ?
- ಪರಮಾತ್ಮಸ್ವರೂಪವೇ ನಾನು
- ನಾನು ನಿಷ್ಕ್ರಿಯನು
- ಈ ಸಂಸಾರವು ಒಂದು ಕನಸು
- ಪ್ರಪಂಚವೂ ಸಹ ಪರಮಾತ್ಮಸ್ವರೂಪವೇ ಆಗಿದೆ
- ಮನಸ್ಸು ಆತ್ಮನಲ್ಲಿ ಕಲ್ಪಿತವಾಗಿದೆ
- ಸ್ವರೂಪಾನುಸಂಧಾನ
- ಪೂರ್ಣಸ್ಥಿತಿಯ ಲಕ್ಷಣ
- ಜ್ಞಾನಿಯ ದೃಷ್ಟಿಯ ಹೇಗಿರುತ್ತದೆ ?
- ಸಾಧಕರಿಗೆ ಸೂಚನೆ
Visitors |
---|