ಮುಮುಕ್ಷುಹಿತಬೋಧೆ
ಸಜ್ಜನಗಡನಿವಾಸಿ ರಾಮಸ್ವಾಮಿಯವರು
ಆವೃತ್ತಿ 3 | pp 1 - 139 | 2010
ಆತ್ಮಜ್ಞಾನಕ್ಕೆ ಅಧಿಕಾರಿ ಯಾರು?(1ನೇ ಪ್ರಕರಣ-ಅಧಿಕಾರ ಭಾಗ)
ಮನುಷ್ಯರೂಪಿ ಪಶು
ಮನುಷ್ಯನೆಂದರೆ ಯಾರು?
ಮುಮುಕ್ಷುವೆಂದರೆ ಯಾರು?
ಸದ್ಗುರುವು ದುರ್ಲಭ
ಮನುಷ್ಯದೇಹದ ಸಾರ್ಥಕತೆ
ಮಾನವದೇಹದ ಹೆಚ್ಚುಗಾರಿಕೆ
ಆತ್ಮಜ್ಞಾನದ ಮಹತ್ವ
ಆತ್ಮಜ್ಞಾನಪ್ರಾಪ್ತಿಗೆ ಏನು ಮಾಡಬೇಕು
ಶ್ರವಣವೆಂದರೇನು?
ಮನನವೆಂದರೇನು?
ನಿದಿಧ್ಯಾಸನವೆಂದರೇನು?
ಸದ್ಗುರುವಿನ ಅವಶ್ಯಕತೆ
ಸದ್ಗುರುವೆಂದರೆ ಯಾರು?
ಜ್ಞಾನವನ್ನು ಪಡೆಯಲು ಯಾರು ಯೋಗ್ಯರು?
ಜಿಜ್ಞಾಸುವಿನ ಲಕ್ಷಣ(ಸದ್ಗುರುವಿನ ಸಮೀಪಕ್ಕೆ ಹೋಗುವವನು ಹೇಗಿರಬೇಕು?)
ಸಚ್ಛಿಷ್ಯನ ಯಾರು?
ಆತ್ಮಜ್ಞಾನಕ್ಕೆ ಸಾಧನೆ
ಗುರುಸೇವೆ ನಾಲ್ಕುವಿಧ
ಮುಮುಕ್ಷುವಿನ ಮುಖ್ಯಕರ್ತವ್ಯ
ಅಧಿಕಾರವು ಹೇಗೆ ಬರುತ್ತದೆ?
ಭಕ್ತಿ ಎಂದರೇನು?
ಭಕ್ತಿಯು ಸುಲಭವಾದ ಸಾಧನೆ
ಪಾಪಿಗಳೂ ಸಹ ಪುಣ್ಯಾತ್ಮರಾಗಿರುತ್ತಾರೆ
ಸಮಸ್ತವೂ ಪರಮಾತ್ಮನ ಸೇವೆ
ಪರಮಾತ್ಮನ ಸೇವೆಯಿಂದ ಫಲವೇನು?
ನವವಿಧಭಕ್ತಿ
ಪರಮಾತ್ಮನಲ್ಲಿ ಮನಸ್ಸನ್ನು ಹೇಗೆ ನಿಲ್ಲಿಸಬೇಕು?(2ನೇ ಪ್ರಕರಣ - ಸಾಧನ ಭಾಗ)
ಜಗತ್ತು ಸತ್ಯವಾಗಿ ಇಲ್ಲ
ಜಗತ್ತಿನಲ್ಲಿ ಸುಖವಿಲ್ಲ
ವಿಷಯಗಳನ್ನು ಭೋಗಿಸುವುದರಿಂದ ಸುಖವಿಲ್ಲ, ದುಃಖವೇ ತುಂಬಿದೆ.
ಭೋಗಗಳಿಂದ ಶಕ್ತಿಯನ್ನು ಕಳೆದುಕೊಳ್ಳುತ್ತಾನೆ
ಭೋಗವಸ್ತುಗಳೇ ತನ್ನನ್ನು ಭೋಗಿಸುತ್ತವೆ
ವಿಷಯವಾಸನೆಯಿಂದಲೇ ಜನ್ಮ
ಯಾರಿಗೆ ನಿತ್ಯಸುಖವು ಸಿಕ್ಕುತ್ತದೆ?
ನಿತ್ಯ ಸುಖವು ತನ್ನೊಳಗೇ ಇದೆ.
ಪರಮಾತ್ಮನಲ್ಲಿ ಮನಸ್ಸುನ್ನು ನಿಲ್ಲಿಸುವ ಉಪಾಯ
ಶ್ರವಣದ ಮಹತ್ವ
ಯಾವುದನ್ನು ಶ್ರವಣಮಾಡಬೇಕು?
ಮನನದ ಮಹತ್ವ
ಗುರುಧ್ಯಾನದ ಮಹತ್ವ
ನಿತ್ಯ ಸುಖವನ್ನು ಪಡೆಯಲು ಕೆಲವು ಉಪಾಯಗಳು
ಸಾಧಕನೆಂದರೆ ಯಾರು?
ಆತ್ಮಜ್ಞಾನ(3ನೇ ಪ್ರಕರಣ - ಜ್ಞಾನಭಾಗ)
ಆತ್ಮಜ್ಞಾನದಿಂದಲೇ ಮೋಕ್ಷ
ಅಜ್ಞಾನವೆಂದರೇನು?
ಅಜ್ಞಾನದ ಫಲವೇನು?
ಮೋಕ್ಷವೆಂದರೇನು?
ಜ್ಞಾನವೆಂದರೇನು?
ಯಾರಿಗೂ ಬಂಧವಿಲ್ಲ
ಜ್ಞಾನಿಯ ತಿಳಿವಳಿಕೆ
ಈ ದೇಹವು ನಾನಲ್ಲ
ಜೀವನು ತಾನಲ್ಲ, ಜೀವತ್ವವು ಮಿಥ್ಯೆ
ಆತ್ಮಸ್ವರೂಪವೇ ತಾನು
ಪರಮಾತ್ಮನಸ್ವರೂಪನೇ ಹೇಗಿದೆ?
ಪರಮಾತ್ಮಸ್ವರೂಪವೇ ನಾನು
ನಾನು ನಿಷ್ಕ್ರಿಯನು
ಈ ಸಂಸಾರವು ಒಂದು ಕನಸು
ಪ್ರಪಂಚವೂ ಸಹ ಪರಮಾತ್ಮಸ್ವರೂಪವೇ ಆಗಿದೆ
ಮನಸ್ಸು ಆತ್ಮನಲ್ಲಿ ಕಲ್ಪಿತವಾಗಿದೆ
ಸ್ವರೂಪಾನುಸಂಧಾನ
ಪೂರ್ಣಸ್ಥಿತಿಯ ಲಕ್ಷಣ
ಜ್ಞಾನಿಯ ದೃಷ್ಟಿಯ ಹೇಗಿರುತ್ತದೆ ?
ಸಾಧಕರಿಗೆ ಸೂಚನೆ
Visitors |
---|