ಮುಂಡಕೋಪನ್ಯಾಸಮಂಜರಿ
ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು
ಆವೃತ್ತಿ 4 | pp 1 - 92 | 1998
- ಬ್ರಹ್ಮವಿದ್ಯೆಯ ಗುರುಪರಂಪರೆ
- ಪರಾಪರವಿದ್ಯೆಗಳು
- ಬ್ರಹ್ಮವೇ ಎಲ್ಲಕ್ಕೂ ಕಾರಣ
- ಅಪರವಿದ್ಯೆ: ಕರ್ಮವು ನಿಯಮಕ್ಕೆ ಒಳಪಟ್ಟದ್ದು
- ಕರ್ಮದ ಪರಮಫಲ
- ಕರ್ಮದ ಎಲ್ಲೆಕಟ್ಟು
- ಕರ್ಮೋಪಾಸನಾ ಸಮುಚ್ಚಯದ ಫಲ
- ಪರವಿದ್ಯಾರಂಭ, ಗುರುಶಿಷ್ಯಲಕ್ಷಣ
- ಅಕ್ಷರದಿಂದಲೇ ಅನಾತ್ಮವೆಲ್ಲವೂ ಹುಟ್ಟುತ್ತವೆ
- ಅಕ್ಷರವೇ ಎಲ್ಲದರ ತಿರುಳೆಂಬುದನ್ನು ನಮ್ಮ ಹೃದಯದಲ್ಲಿ ಕಂಡುಕೊಳ್ಳಬೇಕು
- ಪರಮಾತ್ಮಸಾಕ್ಷಾತ್ಕಾರಕ್ಕೆ ಓಂಕಾರವನ್ನು ಸಾಧನಮಾಡಿಕೊಳ್ಳಬೇಕು
- ಓಂಕಾರಮೂಲಕ ಹೃದಯಸ್ಥನಾದ ಪರಮಾತ್ಮನನ್ನು ಚಿಂತಿಸುವ ರೀತಿ
- ಹೃದಯದಲ್ಲಿರುವ ಪರಮಾತ್ಮ
- ಪರಮಾತ್ಮಜ್ಞಾನದ ಫಲ
- ವೇದಾಂತೋಪದೇಶದ ಸಾರ
- ಜೀವನೂ ಈಶ್ವರನೂ
- ಜ್ಞಾನಕ್ಕೆ ಬೇಕಾದ ಸಾಧನಗಳು
- ಸತ್ಯಾದಿಗಳಿಂದ ದೊರಕುವ ಆತ್ಮತತ್ತ್ವ
- ಆತ್ಮಜ್ಞಾನಿಯ ಮಹಿಮೆ
- ಪರಮಪುರುಷಾರ್ಥಕ್ಕೆ ಮುಖ್ಯಸಾಧನ
- ಜ್ಞಾನಿಗಳಿಗಾಗುವ ಮುಕ್ತಿ
- ಉಪಸಂಹಾರ
Visitors |
---|