ಛಾಂದೋಗ್ಯೋಪನ್ಯಾಸಮಂಜರಿ
ಹೆಚ್. ಎಸ್. ಲಕ್ಷ್ಮೀನರಸಿಂಹಮೂರ್ತಿಯವರು
ಆವೃತ್ತಿ 2 | pp 1 - 342 | 2010
- ಮೊದಲನೆಯ(ಓಂಕಾರ- ಸ್ತೋಭಗಳ ಉಪಾಸನೆರಿ)
- ಪ್ರವಣ ಚಿಂತನವಿಧಿ(ಮಂತ್ರ 1-1-1)
- ವಿದ್ಯಕರ್ಮಗಳ ಸಮುಚ್ಚಯರಹಸ್ಯ(ಮಂತ್ರ 1-1-10)
- ಮುಖ್ಯಪ್ರಾಣನೂ ಓಂಕಾರತತ್ತ್ವವೂ(ಮಂತ್ರ 1-2-7)
- ಆದಿತ್ಯೋಪಾಸನೆಯ ತತ್ತ್ವ(ಮಂತ್ರ 1-3-1)
- ಓಂ ಎಂಬ ಅಮೃತಾಂಜನ(ಮಂತ್ರ 1-4-4)
- ಹಿರಣ್ಮಯಪುರುಷನ ಉಪಾಸನೆ(ಮಂತ್ರ 1-6-6)
- ಬಲಗಣ್ಣಿನಲ್ಲಿರುವ ಪುರುಷನ ಉಪಾಸನೆ(ಮಂತ್ರ 1-7-5)
- ಉದ್ಗೀಥದ ಕೊನೆಯಗತಿ(ಮಂತ್ರ 1-9-1)
- ಪ್ರಾಣನಾಮಕ ಪರಬ್ರಹ್ಮದ ಜ್ಞಾನ(ಮಂತ್ರ 1-11-4,5)
- ಬಕದಾಲ್ಭ್ಯ ಋಷಿಯು ಕಂಡಕೊಂಡು ಶೌವ-ಉದ್ಗೀಥ(ಮಂತ್ರ 1-12-5)
- ಎರಡನೆಯ ಅಧ್ಯಾಯ(ಸಾಮ-ಪ್ರಣವೋಪಾಸನೆಗಳು)
- ಮೂರನೆಯ ಅಧ್ಯಾಯ(ಕರ್ಮ ಫಲವಾದ ಆದಿತ್ಯೋಪಾಸನೆ -ಶಾಂಡಿಲ್ಯವಿದ್ಯೆ)
- ಆದಿತ್ಯೋಪಾಸನೆ(ಮಂತ್ರ 3-1-1)
- ಗಾಯತ್ರೀಬ್ರಹ್ಮದ ಪರಮಾರ್ಥರೂಪ(ಮಂತ್ರ 3-12-1)
- ಗಾಯತ್ರೀಬ್ರಹ್ಮವು ಹೃದಯಾಕಾಶವೇ(ಮಂತ್ರ 3-12-9)
- ಜ್ಯೋತಿರ್ಬ್ರಹ್ಮದ ವರ್ಣನೆ(ಮಂತ್ರ 3-13-7)
- ಮನೋಮಯತ್ವಾದಿಗುಣಕ ಬ್ರಹ್ಮೋಪಾಸನೆ(ಮಂತ್ರ 3-14-1)
- ಸಗುಣಬ್ರಹ್ಮದ ಉಪಾಸನೆ(ಮಂತ್ರ 3-14-4)
- ದೀರ್ಘಾಯುಸ್ಸಿಗಾಗಿ ಉಪಾಸನೆ(ಮಂತ್ರ 3-17-7)
- ಬ್ರಹ್ಮೋಪಾಸನೆಯ ಪ್ರಕಾರಗಳು(ಮಂತ್ರ 3-18-1)
- ಆದಿತ್ಯೋಪಾಸನೆಯ ವಿವರ(ಮಂತ್ರ 13-19-1,3)
- ನಾಲ್ಕನೆಯ ಅಧ್ಯಾಯ(ಸಂವರ್ಗವಿದ್ಯೆ - ಷೋಡಶಕಲವಿದ್ಯೆ - ಉಪಕೋಶಲ ವಿದ್ಯೆ)
- ಜಾನಶ್ರುತಿಯ ಗುಣಕಥನ(ಸಂವರ್ಗವಿದ್ಯೆ)(ಮಂತ್ರ 4-1-1)
- ಅಧಿದೈವ-ಅಧ್ಯಾತ್ಮಸಂವರ್ಗಗಳು(ಮಂತ್ರ 4-3-4)
- ಸತ್ಯಕಾಮನ ಉಪಾಖ್ಯಾನ(ಷೋಡಶಕಲವಿದ್ಯೆ-1)(ಮಂತ್ರ 4-9-3)
- ಆಚಾರ್ಯೋಪದೇಶದ ಮಹತ್ವ(ಷೋಡಶಕಲವಿದ್ಯೆ -2)(ಮಂತ್ರ 4-9-3)
- ಉಪಕೋಶಲವಿದ್ಯೆ-1(ಉಪಕೋಶಲನಿಗೆ ಅಗ್ನಿಗಳ ಉಪದೇಶ)(ಮಂತ್ರ 4-10-4)
- ಉಪಕೋಶಲವಿದ್ಯೆ-2(ಅಕ್ಷಿಪುರುಷ್ನ ವಿದ್ಯೆ)(ಮಂತ್ರ 4-15-1)
- ವ್ಯಾಹೃತಿಗಳ ಸಾರತಮತ್ತ್ವ(ಮಂತ್ರ 4-17-3)
- ಐದನೆಯ ಅಧ್ಯಾಯ(ಪ್ರಾಣವಿದ್ಯೆ - ಪಂಚಾಗ್ನಿವಿದ್ಯೆ-ವೈಶ್ವಾನರ ವಿದ್ಯೆ)
- ಆರನೆಯ ಅಧ್ಯಾಯ(ಆತ್ಮೈಕತ್ವಜ್ಞಾನ-ತ್ರಿವೃತ್ಕರಣ-ಸತ್ಸಂಪತ್ತಿ)
- ಒಂದರ ಜ್ಞಾನದಿಂದ ಎಲ್ಲದರ ಜ್ಞಾನ(ಆತ್ಮೈಕತ್ವಜ್ಞಾನ)(ಮಂತ್ರ 6-1-4)
- ಅದ್ವಿತೀಯವಾದ ಸನ್ಮಾತ್ರತತ್ತ್ವ(ಮಂತ್ರ 6-2-2)
- ಜೀವನು ಸ್ವರೂಪದಿಂದ ಪರಮಾತ್ಮನೇ(ಮಂತ್ರ 6-3-2)
- ತ್ರಿವೃತ್ಕರಣ-ಪಂಚೀಕರಣಗಳು(ಮಂತ್ರ 6-3-3)
- ಸ್ವಪಿತಿ ಎಂಬ ನಾಮದ ಅರ್ಥ(ಮಂತ್ರ 6-8-1)
- ಜೀವನಿಗೆ ಪರಮಾತ್ಮನೇ ಆಶ್ರಯ(ಮಂತ್ರ 6-8-2)
- ಸಮಪ್ತಿಯಲ್ಲಾಗಿರುವ ಏಕತ್ವ(ಮಂತ್ರ 6-9-2)
- ಶರೀರಕ್ಕೆನಾಶವೇ ಹೊರತು ಜೀವನಿಗಲ್ಲ(ಮಂತ್ರ 6-11-3)
- ಅಣುವಾದಸತ್ತಿನಿಂದಲೇ ಜಗತ್ತು ಆಗಿದೆ(ಮಂತ್ರ 6-12-2)
- ಗುವಿನಿಂದಲೇ ಪರಮಪುರುಷಾರ್ಥ(ಮಂತ್ರ 6-14-2)
- ಜ್ಞಾನಿಗೆ ಮತ್ತೆಶರೀರ ಗ್ರಹಣವಿಲ್ಲ(ಮಂತ್ರ 6-16-3)
- ತತ್ತ್ವಮಸಿ ವಾಕ್ಯಾ ರ್ಥ(ಮಂತ್ರ 6-16-3)
- ಏಳನೆಯ ಅಧ್ಯಾಯ(ನಾರದ -ಸನತ್ಕುಮಾರ ಸಂವಾದ)
- ನಾರದ ಸನತ್ಕುಮಾರರ ಸಂವಾದ(ಮಂತ್ರ 7-1-3)
- ವಾಗುಪಾಸನೆ(ಮಂತ್ರ 7-2-1)
- ಮನೋಬ್ರಹ್ಮೊಪಾಸನೆ(ಮಂತ್ರ 7-3-1)
- ಸಂಕಲ್ಪ-ಚಿತ್ತಗಳ ಉಪಾಸನೆ(ಮಂತ್ರ 7-4-5)
- ಧ್ಯಾನ-ವಿಜ್ಞಾನಗಳ ಚಿಂತನೆ(ಮಂತ್ರ 7-6-7)
- ಅನ್ನಾ ದ್ಯುಪಾಸನೆಗಳು(ಮಂತ್ರ 7-8-1;7-9-1;7-10-1)
- ತೇಜಆದಿ ಬ್ರಹ್ಮಗಳ ಉಪಾಸನೆ(ಮಂತ್ರ 7-11-1;7-12-1)
- ಪ್ರಾಣಬ್ರಹ್ಮೋಪಾಸನೆ(ಮಂತ್ರ 7-15-1)
- ಭೂಮಬ್ರಹ್ಮವಿದ್ಯೆ(ಮಂತ್ರ 7-24-1)
- ಭೂಮಾತ್ಮಜ್ಞಾನದ ಫಲ(ಮಂತ್ರ 7-25-2)
- ಭೂಮವಿದ್ಯೆಗೆ(ಜ್ಞಾನಕ್ಕೆ )ಸಾಧನಗಳು(ಮಂತ್ರ 7-26-2)
- ಎಂಟನೆಯ ಅಧ್ಯಾಯ(ದಹರವಿದ್ಯೆ-ಅವಸ್ಥಾತ್ರಯ ನಿರೂಪಣ)
- ದಹರೋಪಾಸನಾವಿಧಿ(ಮಂತ್ರ 8-1-1)
- ದಹರಬ್ರಹ್ಮೋಪಾಸನೆ(ಮಂತ್ರ 8-1-5)
- ಪುಣ್ಯಲೋಕಗಳ ಪರಿಮತಿ(ಮಂತ್ರ 8-1-6)
- ಎಲ್ಲವನ್ನೂ ಹೃದಯಾಕಾಶದಲ್ಲಿ ಪಡೆದುಕೊಳ್ಳಬಹುದು(ಮಂತ್ರ 8-3-2)
- ಉಪಾಸಕನು ಪಡೆಯುವ ಆತ್ಮನಸ್ವರೂಪ(ಮಂತ್ರ 8-4-1)
- ಬ್ರಹ್ಮಚರ್ಯದ ಮಹಿಮೆ(ಮಂತ್ರ 8-5-1)
- ಪ್ರಜಾಪತಿಬ್ರಹ್ಮನು ಉಪದೇಶಿಸಿದ ಆತ್ಮವಿದ್ಯೆ(ಆತ್ಮನ ಲಕ್ಶಣ)(ಮಂತ್ರ 8-7-1)
- ಆತ್ಮೋಪದೇಶದ ಬಗ್ಗೆ ಸಂಶಯ-ಪರಿಹಾರಗಳು(ಮಂತ್ರ 3-8-3)
- ಪ್ರಜಾಪತಿಯು ಇಂದ್ರನಿಗೆ ಮತ್ತೆ ಬ್ರಹ್ಮವನ್ನು ತಿಳಿಸಿದ್ದು(ಮಂತ್ರ 8-11-1)
- ಅಶರೀರಾತ್ಮನ ಜ್ಞಾನ(ಮಂತ್ರ 8-12-1)
- ವಿದ್ಯೆಯಿಂದ ಉತ್ತಮಪುರುಷಸ್ವರೂಪಪ್ರಾಪ್ತಿ(ಮಂತ್ರ 8-12-3)
- ಬ್ರಹ್ಮಜ್ಞಾನಕ್ಕಾಗಿ ಲಕ್ಷಣನಿರ್ದೇಶ(ಮಂತ್ರ 8-14-1)
- ಶಾಸ್ತ್ರೀಯಸಾಧನಗಳು(ಮಂತ್ರ 8-15-1)
Visitors |
---|