ಶ್ರೀಗೌಡಪಾದಹೃದಯ
ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು
ಆವೃತ್ತಿ 2 | pp 1 - 493 | 1996
- ಮುನ್ನುಡಿ
- ಪುಣ್ಯಸ್ಮರಣೆ
- ಪೀಠಿಕೆ
- ಆಗಮಪ್ರಕರಣ
- ವೈತಥ್ಯಪ್ರಕರಣ
- ಈ ಪ್ರಕರಣದ ಸಂಬಂಧ
- ಸ್ವವ್ನವೈತಧ್ಯಕಾರಿಕೆಗಳು
- ಜಾಗ್ರತ್ಸ್ವಪ್ನೈಕ್ಯಕಾರಿಕೆಗಳು
- ಪರಿಶುದ್ಧನಾದ ಆತ್ಮನೇ ಎಲ್ಲಾ ಕಲ್ಪನೆಗಳಿಗೂ ಅಸ್ಪದ
- ಆತ್ಮನಲ್ಲಿ ಯಾವಯಾವವು ವಿಕಲ್ಪಿತವಾಗಿರುತ್ತವೆ ?
- ವಿಕಲ್ಪಗಳಿಗೂ ಅವುಗಳ ನಿವೃತ್ತಿಗೂ ದೃಷ್ಟಾಂತ
- ಪರಮಾರ್ಥವಾಗಿ ಏಕತ್ವ ಮಾಯೆಯಿಂದ ವಿವಿಧಕಲ್ಪನೆಗಳು
- ಆತ್ಮಸ್ವರೂಪದಲ್ಲಿ ಕಲ್ಪಿಸಿರುವ ಕೆಲವು ಪ್ರಕಾರಗಳು
- ವಿಥ್ಯಾಜ್ಞಾನಸಮ್ಯಜ್ಞಾನಗಳಿಗೆ ಫಲ
- ಪ್ರಕರಣಾರ್ಥದ ಉಪಸಂಹಾರಕಾರಿಗಳು
- ಆತ್ಮಸ್ವರೂಪದಲ್ಲಿ ಅಮಂಗಲವಾದ ದ್ವೈತವು ಇಲ್ಲವೇಇಲ್ಲ
- ಸಮಾಹಿತಚಿತ್ತರಾದ ವೇದಾಂತಿಗಳಿಗೆ ಈ ತತ್ತ್ವವು ಅನುಭವಕ್ಕೆ ಬರುವದು
- ವಿದ್ವತ್ಸಂನ್ಯಾಸಿಯ ವ್ಯವಹಾರ
- ವೈತಥ್ಯಪ್ರಕರಣದ ಸಾರ
- ಕಾರಿಕೆಗಳ ವರ್ಣಾನುಕ್ರಮಣಿಕೆ
- ಅದ್ವೈತಪ್ರಕರಣ
- ಈ ಪ್ರಕರಣದ ಸಂಬಂಧ
- ಆಜಾತಿಪ್ರತಿಪಾದನಪ್ರತಿಜ್ಲೆ
- ಜಗತ್ತಿನ ಜನ್ಮಾದಿಗಳು ಅವಿದ್ಯಕವೇ
- ಬ್ರಹ್ಮವು ಅಜಾದ್ವಯಸ್ವರೂಪವುಳ್ಳದ್ದೆಂಬುದಕ್ಕೆ ಶ್ರುತಿಪ್ರಮಾಣ
- ಅದ್ವೈತದರ್ಶನಕ್ಕೂ ದ್ವೈತದರ್ಶನಗಳಿಗೂ ವಿರೋಧವಿಲ್ಲ
- ಅಜಸ್ವಭಾವದ ಬ್ರಹ್ಮಕ್ಕೆ ಜನ್ಮವನ್ನೊಪ್ಪಿದರೆ ದೋಷಗಳು
- ಅಜಾತಿವಾದವೇ ಶ್ರುತಿಸಮ್ಮತ, ಜಾತಬ್ರಹ್ಮವಾದವಲ್ಲ
- ಅಜ್ವೂ ಅದ್ವಯವೂ ಅಮೃತವೂ ಆಗಿರುವ ಬ್ರಹ್ಮವೇ ಶ್ರುತ್ಯರ್ಥ
- ಅಜಾತಿವಾದಕ್ಕೂ ಸತ್ಕಾರ್ಯವಾದಾಂಗೀಕಾರಕ್ಕೂ ವಿರೋಧವಿಲ್ಲ
- ಆತ್ಮಸತ್ಯಾನುಬೋಧದಿಂದ ಅಮನೀಭಾವ
- ಆತ್ಮಸತ್ಯಾನುಬೋಧಕ್ಕೂ ಸುಷಾಪ್ತಿಗೂ ವೈಲಕ್ಷಣ್ಯ
- ಆತ್ಮಜ್ಞಾಕ್ಕೆ ಮನೋನಿಗ್ರಹವೆಂಬ ಉಪಾಯ
- ಮನೋನಿಗ್ರಹದ ಫಲವೇ ಬ್ರಹ್ಮಭಾವ
- ಆಜಾತಿವಾದದ ಉಪಸಂಹಾರ
- ಅದ್ವೈತಪ್ರಕರಣ ಸಾರ
- ಕಾರಿಕೆಗಳ ಅನುಕ್ರಮಣಿಕೆ
- ಅಲಾತಶಾಂತಿಪ್ರಕರಣ
- ಈ ಪ್ರಕರಣದ ಸಂಬಂಧ
- ಮಂಗಲಾಚರಣೆ
- ವಾದಿಗಳ ವೈಮತ್ಯಪ್ರದರ್ಶನದಿಂದ ಅಜಾತಿವಾದಸಿದ್ಧಿ
- ಆಜಾತಿಪಾದದಲ್ಲಿ ಅವಿವಾದವೆಂಬುದು ಹೇಗೆ ?
- ಜಾತಿವಾದಿಗಳಲ್ಲಿ ಮತದಲ್ಲಿ ವಿವಾದವಿರುವದೇಕೆ?
- ಸತ್ಕಾರ್ಯವಾದನಿರಾಕರಣೆ
- ಹೇತುಫಲಗಳಿಗೆ ಕಾರ್ಯಕಾರಣಭಾವವು ಹೊಂದದೆ ಇರುವದರಿಂದಲೂ ಆಜಾತಿವಾದವು ಸಿದ್ಧವಾಗುತ್ತದೆ
- ಹೇತುಫಲವಿಚಾರದ ಉಪಸಂಹಾರ
- ವಿಜ್ಞಾನಬಾಹ್ಯಾರ್ಥವಾದಿಗಳ ಕಲಹದಿಂದ ಅಜಾತಿವಾದವು ಹೊರಪಡುತ್ತದೆ
- ವಿಜ್ಞಾನವಾದಶೂನ್ಯವಾದಗಳ ಖಂಡನೆ
- ಸ್ವಾಭಾವವು ಬೇರ್ಪಡುವದು ಆಗಲಾರದು ಎಂಬ ಯುಕ್ತಿಯ ಉಪಸಂಹಾರ
- ಪರಮಾರ್ಥಜಾತಿವಾದದಲ್ಲಿ ಬಂಧಮೋಕ್ಷಗಳು ಸಿದ್ಧಿಸುವದಿಲ್ಲ
- ಸ್ವಪ್ನಜಾಗರಿತಗಳಿಗೆ ಪರಸ್ಪರಸಂಬಂಧವಿಲ್ಲದ್ದರಿಂದಲೂ ಅಜಾತಿವಾದವು ಸಿದ್ಧವಾಗುತ್ತದೆ
- ಸಿದ್ಧಾಂತದಲ್ಲಿಯೂ ಜನ್ಮವುಂಟೆಂದು ಹೇಳಿರುವದಕ್ಕೆ ಕಾರಣ
- ವಾದಿಗಳ ವೈಮತ್ಯದಿಂದ ಅಜಾತಿವಾದವೇ ಹೊರಡುತ್ತದೆ ಎಂಬುದರ ಉಪಸಂಹಾರ
- ಜಾತ್ಯಾದಿಗಳು ಅಪರಮಾರ್ಥವೆಂಬುದಕ್ಕೆ ದೃಷ್ಟಾಂತ
- ಕಾರ್ಯಕಾರಣಭಾವವಿಲ್ಲವೆಂಬ ನಿಶ್ಚಯದಿಂದ ಸಂಸಾರಿನಿವೃತ್ತಿ
- ಜನ್ಮನಾಶಗಳು ಆವಿದ್ಯಕವೇ
- ದ್ವೈತವೆಂನುದು ಪರಮರ್ಥದೃಷ್ಟಿಯಿಂದ ನೋಡಿದಾಗ ವಾಙ್ಮನಗಳಿಗೆ ಅಗೋಚರವಾಗಿದೆ
- ದ್ವೈತವೆಲ್ಲವೂ ಚೈತನ್ಯಾವ್ಯತಿರಿಕ್ತವಾಗಿದೆ
- ಅಜಾತಿವಾದದ ಉಪಸಂಹಾರ
- ಅಜಾತ್ಯುಪದೇಶವೂ ಸಂವೃತಿಯಿಂದಲೇ
- ಪರಮಾರ್ಥಜ್ಞಾನಫಲ
- ಆಜಾದ್ವಯಸ್ವಭಾವದ ತತ್ತ್ವವು ಮಿಥ್ಯಾಗ್ರಹಣದಿಂದ ಆವೃತವಾಗಿದೆ
- ಆತ್ಮಜ್ಞಾನಿಯ ಸರ್ವಜ್ಞನು, ಕೃತಕೃತ್ಯನು
- ಸ್ವಪ್ರಕ್ರಿಯಾಸಂಕ್ಷೇಪ
- ಅವಸ್ಥಾತ್ರಯವಿಜ್ಞಾನದಿಂದ ಸರ್ವಜ್ಞತ್ವ
- ಜ್ಞಾನೋಪಾಯಗಳು ಪರಮಾರ್ಥಸತ್ಯವಲ್ಲ
- ಶಾಸ್ತ್ರಾರ್ಥೋಪಸಂಹಾರ
- ನಾಲ್ಕು ಪ್ರಕರಣಗಳಿಗೂ ಏಕವಾಕ್ಯತಿ
- ಗ್ರಂಥಸಮಾಪ್ತಿಯ ಮಂಗಲ
- ಅಲಾತಶಾಂತಿಪ್ರಕರಣದ ಸಾರ
- ಕಾರಿಕೆಗಳ ವರ್ಣಾನುಕ್ರಮಣಿಕೆ
Visitors |
---|