ಸರ್ವವೇದಾಂತಸಿದ್ಧಾಂತಸಾರಸಂಗ್ರಹ(ಪ್ರಕರಣಗಳು ಸಂಪುಟ-೫)
ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು
ಆವೃತ್ತಿ 1 | pp 1 - 240 | 1969
- ಮಂಗಲ(೧-೩)
- ಗ್ರಂಥಾರಂಭಪ್ರತಿಜ್ಞೆ(೪)
- ಅನುಬಂಧಚತುಷ್ಟಯ(೫-೧೧)
- ಸಾಧನಚತುಷ್ಟಯ(೧೨-೨೫೧)
- ಗುರುವಿನ ಬಳಿಗೆ ಹೋಗಿ ಪ್ರಶ್ನೆಮಾಡಬೇಕು(೨೫೨-೨೬೫)
- ಗುರುವಿನ ಅನುಗ್ರಹೋಕ್ತಿ(೨೬೬-೨೭೧)
- ಶಿಷ್ಯನ ಪ್ರಶ್ನೆ :(೨೭೨-೨೭೮)
- ಗುರುವಿನ ಉತ್ತರ(೨೭೯-೨೯೪)
- ಅಧ್ಯಾರೋಪ(೨೯೫-೩೦೧)
- ಭಾವರೂಪಾಜ್ಞಾನ(೩೦೨-೩೧೨)
- ಅಜ್ಞಾನವೆಂಬ ಕಾರಣಶರೀರ, ಆನಂದಮಯಕೋಶ(೩೧೩-೩೩೫)
- ಸೂಕ್ಷ್ಮಶರೀರ(೩೩೬-೩೯೭)
- ಸ್ಥೂಲಶರೀರ(೩೯೮-೪೨೯)
- ಜಗತ್ತು ಉತ್ಪತ್ತಿಯಾಗುವ ಬಗೆ(೪೩೦-೪೫೫)
- ಆತ್ಮಾನಾತ್ಮಗಳ ಅಧ್ಯಾರೋಪ(೪೫೬-೪೬೫)
- ಪ್ರಶ್ನೆ :ಅವಿಷಯನಾದ ಆತ್ಮನಲ್ಲಿ ಅಧ್ಯಾಸಮಾಡಬಹುದೆ?(೪೬೬-೪೮೭)
- ಅಧ್ಯಾಸಕ್ಕೆ ಕಾರಣ(೪೮೮-೫೦೨)
- ಈಶ್ವರನಿಗೆ ಬಂಧವಿಲ್ಲ, ಜೀವನಿಗೆ ಉಂಟು(೫೦೩-೫೧೦)
- ಅಜ್ಞಾನಕ್ಕೆ ಜ್ಞಾನದಿಂದಲೇ ನಿವೃತ್ತಿ(೫೧೧-೫೨೦)
- ಆತ್ಮನ ವಿಷಯಕ್ಕೆ ವಿವಾದ(೫೨೧-೫೭೯)
- ವಾದಿಗಳು ಒಪ್ಪಿರುವದೆಲ್ಲವೂ ಅನಾತ್ಮವೇ(೫೮೦-೫೮೩)
- ಶಿಷ್ಯನ ಪ್ರಶ್ನೆ(೫೮೪-೫೮೬)
- ಉತ್ತರ:ಸುಷುಪ್ತಿಯಲ್ಲಿ ಜತತ್ತು ಅವ್ಯಾಕೃತವಾಗಿರುತ್ತದೆ(೫೮೭-೫೯೨)
- ಅಸತ್ಕಾರ್ಯವಾದಖಂಡನೆ(೫೯೩-೫೯೭)
- ಶೂನ್ಯವಾದದ ಖಂಡನೆ(ಶ್ಲೋಕ ೫೯೮-೬೦೧)
- ಆತ್ಮಸಿದ್ಧಿ(೬೦೨-೬೧೩)
- ಆತ್ಮನ ಸಚ್ಚಿದಾನಂದರೂಪ(೬೧೪-೬೩೫)
- ಶಿಷ್ಯನ ಪ್ರಶ್ನೆ:ಜನರು ಸುಖಕ್ಕಾಗಿ ಏಕೆ ಪ್ರಯತ್ನಿಸುತ್ತಾರೆ?(೬೩೬-೬೩೮)
- ಉತ್ತರ:ಆತ್ಮಾನಂದವನ್ನು ಅರಿಯದ್ದೇ ಸುಖಾನ್ವೇಷಣೆಗೆ ಕಾರಣ(೬೩೮-೬೪೩)
- ಸುಖವು ಹೇಗೆ ಉಂಟಾಗುತ್ತದೆ ?(೬೪೪-೬೫೨)
- ವಿಷಯಾನಂದವು ದುಃಖಮಿಶ್ರಿತ(೬೫೩-೬೫೮)
- ಆತ್ಮಾನಂದದ ಅನುಭವವು ಸುಷುಪ್ತಿಯಲ್ಲಿದೆ(೬೫೯-೬೬೬)
- ದುಃಖಾಭಾವವೇ ಸುಖವೆಂಬುದು ಸರಿಯಲ್ಲ (೬೬೭-೬೭೬)
- ಸಚ್ಚಿದಾನಂದತ್ವವು ಪರಮಾತ್ಮನ ಗುಣವಲ್ಲ(೬೭೭-೬೮೧)
- ಆತ್ಮನಿಗಿಂತ ಪ್ರಪಂಚವು ವಿಜಾತೀಯವಲ್ಲ(೬೮೨-೬೮೪)
- ಜಗತ್ತು ಸನ್ಮಾತ್ರವೆಂಬುದು ಹೇಗೆ?(೬೫೮-೬೯೩)
- ಸನ್ಮಾತ್ರಬ್ರಹ್ಮದಲ್ಲಿ ಸಜಾತೀಯವಿಜಾತೀಯಭೇದಗಳಿಲ್ಲ (೬೯೪-೬೯೭)
- ಬ್ರಹ್ಮವು ಅಪರಿಚ್ಛಿನ್ನವೇ(೬೯೮-೭೦೧)
- ಬ್ರಹ್ಮಾತ್ಮೈಕತ್ವವನ್ನು ಶ್ರುತಿಯು ತಿಳಿಸಿಕೊಡುವ ಬಗೆ(೭೦೨-೭೧೭)
- ನೈದಿಲೆ ಕಪ್ಪು ಎಂಬಂತೆ ಇಲ್ಲಿ ವಾಕ್ಯರ್ಥವಾಗದು(೭೧೪-೭೨೫)
- ತತ್ತ್ವಂಪದಾರ್ಥಗಳಿಗೆ ಪರಸ್ಪರವಿರೋಧ(೭೩೦-೭೩೧)
- ಐಕ್ಯವನ್ನು ಕೈಬಿಟ್ಟರೆ ಶ್ರುತಿವಿರೋಧ(೭೩೦-೭೩೧)
- ಅಖಂಡಾರ್ಥವೇ ಶ್ರುತಿಸಮ್ಮತ(೭೩೨-೭೩೬)
- ಇಲ್ಲಿ ಲಕ್ಷಣೆಯನ್ನು ಸ್ವೀಕರಿಸಿದರೆ ಯಾವ ವಿರೋಧವೂ ಇಲ್ಲ(೭೩೭-೭೩೮)
- ಇಲ್ಲಿ ಜಹಲ್ಲಕ್ಷಣೆಯು ಸಲ್ಲದು (೭೩೯-೭೪೭)
- ಇಲ್ಲಿ ಅಜಹಲ್ಲಕ್ಷಣೆಯೂ ಹೊಂದುವದಿಲ್ಲ(೭೪೮-೭೫೧)
- ಭಾಗಲಕ್ಷಣೆ ಏತಕ್ಕೆ ?(೭೫೨-೭೬೬)
- ವಾಕ್ಯರ್ಥದಲ್ಲಿ ವಿರೋಧವಿರುವದಿಲ್ಲ(೭೬೭-೭೭೩)
- ಅದ್ವಿತೀಯತತ್ತ್ವೋಪದೇಶ(೭೭೪-೭೯೭)
- ಶಿಷ್ಯನ ಪ್ರಶ್ನೆ(೭೯೮-೭೯೯)
- ಗುರುವಿನ ಉತ್ತರ:
- ಮುಖ್ಯಾಧಿಕಾರಿಗೆ ಶ್ರವಣಮಾತ್ರದಿಂದ ವೃತ್ತಿಲಾಭ(೮೦೦-೮೦೨)
- ಮುಖ್ಯಾಧಿಕಾರಿಗೆ ಉಂಟಾಗುವ ಅಖಂಡಾಕಾರವೃತ್ತಿ(೮೦೩-೮೧೨)
- ಉತ್ತಮಾಧಿಕಾರಿಗಳಲ್ಲದವರಿಗೆ ಮನನವೂ ಬೇಕು(೮೧೩-೮೧೯)
- ಶ್ರವಣಾದಿಗಳ ಅವಧಿ(೮೨೦-೮೨೩)
- ಸಮಾಧಿದ್ವೈವಿಧ್ಯ(೮೨೪-೮೩೪)
- ದೃಶ್ಯಾನುವಿದ್ಧ, ಶಬ್ದಾನುವಿದ್ಧ, ಸವಿಕಲ್ಪ(೮೩೫-೮೩೯)
- ತಾನು ಸಾಕ್ಷಿಯೆಂದು ಮಾಡಿಕೊಳ್ಳುವ ಅನುಸಂಧಾನ(೮೪೦-೮೪೭)
- ವಿಪರೀತಭಾವನೆಯನ್ನು ಕಳೆದುಕೊಂಡ ಮುಕ್ತಿಯುದೃಶ್ಯವಿಲಯರೂಪವಾದ ಸಮಾಧಿಯಿಂದಲೇ(ಶ್ಲೋಕ ೮೪೮-೮೫೬)
- ಜ್ಞಾನನಿಷ್ಠೆಗೆ ಕರ್ಮದಿಂದ ಆಗಬೇಕಾದದ್ದೇನೂ ಇಲ್ಲ(೮೫೭-೮೬೩)
- ಜ್ಞಾನನಿಷ್ಠನಿಗೆ ಮತ್ತೆ ಯಾವ ಅನುಷ್ಠಾನವೂ ಬೇಕಿರುವದಿಲ್ಲ(೮೬೪-೮೬೮)
- ಯೋಗಾರೂಢನಿಗೆ ಯಾವ ಕರ್ಮವೂ ಇಲ್ಲ(೮೬೯-೮೭೦)
- ಶಬ್ದಾನುವಿದ್ಧಸಮಾಧಿ(೮೭೨-೮೭೮)
- ನಿರ್ವಿಕಲ್ಪಸಮಾಧಿ(೮೭೯-೮೯೨)
- ಬಾಹ್ಯಸಮಾಧಿತ್ರಯ(೮೮೪-೮೯೨)
- ದೃಶ್ಯಾನುವಿದ್ಧಸಮಾಧಿಯ ವಿವರ(೮೯೩-೮೯೮)
- ಶಬ್ದಾನುವಿದ್ಧಬಾಹ್ಯಸಮಾಧಿ(೮೯೯-೯೦೫)
- ಬಾಹ್ಯನಿರ್ವಿಕಲ್ಪಸಮಾಧಿ(೯೦೬)
- ಸಮಾಧ್ಯಭ್ಯಾಸಕ್ಕೆ ಅವಧಿ(೯೦೭-೯೧೦)
- ಸಮಾಧಿಯ ಪ್ರಶಂಸೆ(೯೧೧-೯೧೫)
- ಶಿಷ್ಯನ ಕೃತಜ್ಞತಾಪೂರ್ವಕ ಗುರುಸ್ತೋತ್ರ(೯೩೨-೯೪೩)
- ಜೀವನ್ಮುಕ್ತ್ಯಾದಿಗಳ ವಿಷಯಕ್ಕೆ ಪ್ರಶ್ನೆ(೯೪೪-೯೪೫)
- ಗುರುವಿನ ಉತ್ತರ : ಜ್ಞಾನಭೂಮಿಕೆಗಳ ವಿವರ(೯೪೬-೯೫೬)
- ಅವಸ್ಥೆಗಳ ವಿವರಣೆ(೯೫೭-೯೬೭)
- ಅವಸ್ಥೆಗಳಿಗೂ ಭೂಮಿಕೆಗಳಿಗೂ ಸಂಬಂಧ(೯೬೮-೯೭೪)
- ಜೀವನ್ಮುಕ್ತನ ವರ್ಣನೆ(೯೭೫-೯೮೬)
- ವಿದೇಹಮುಕ್ತನ ಸ್ಥಿತಿ(೯೯೨-೧೦೧೦)
- ಉಪಸಂಹಾರ(೧೦೧೧-೧೦೧೫)
- ಗ್ರಂಥದ ಸಾರ
- ಶ್ಲೋಕಾನುಕ್ರಮಣಿಕೆ
Visitors |
---|