ಸ್ತೋತ್ರಮಾಲಾ(ಭಾಗ-೧)
ಆವೃತ್ತಿ 2 | ಭಾಗ 1 | pp 1 - 97 | 1999
- ಅನುಸ್ಮೃತಿ(ಮಹಾಭಾರತ ಶಾಂತಿಪರ್ವ ೨೦೯ನೆಯ ಅಧ್ಯಾಯ ನಾರಾಯಣಪ್ರಿಯ ಸ್ತೋತ್ರ)
- ಗಜೇಂದ್ರ ಮೋಕ್ಷ(ಶ್ರೀಮದ್ಭಾಗವತ-ಎಂಟನೆಯ ಸ್ಕಂಧ-೨,೩,೪ನೆಯ ಅಧ್ಯಾಯಗಳು)ಗಜೇಂದ್ರನು ನಾರಾಯಣನನ್ನು ಕುರಿತು ಮಾಡಿದ ಸ್ತೋತ್ರ
- ಭೀಷ್ಮಸ್ತವರಾಜ(ಶೀಮನ್ಮಹಾಭಾರತ-ಶಾಂತಿಪರ್ವ-ರಾಜಧರ್ಮ ಭೀಷ್ಮಾಚಾರ್ಯರು ಮರಣ ಸಮಯದಲ್ಲಿ ಶ್ರೀಕೃಷ್ಣನ ಎದುರಿಗೇ ಕುರಿತು ಮಾಡಿದ ಸ್ತೋತ್ರ)
- ಹರಿಶರಣಾಷ್ಟಕ(ಬ್ರಹ್ಮಾನಂದ ಪರಮಹಂಸಸ್ವಾಮಿ ವಿರಚಿತ-ವೇದಾಂತಸಿದ್ಧಾಂತ ಅರಿಯಲು ಸಾಧನೆಗಳ ಅಗತ್ಯ-ಪರಭಕ್ತಿ, ಗೌಣಭಕ್ತಿಗಳ ವಿಮರ್ಶ)
- ಆದಿತ್ಯಹೃದಯಸ್ತೋತ್ರಮ್(ಶ್ರೀಮದ್ವಾಲ್ಮೀಕಿರಾಮಾಯಣ-ಯುದ್ಧಕಾಂಡ-೧೦೨ನೆಯ ಸರ್ಗ-ಅಗಸ್ತ್ಯರು ಯುದ್ಧದ ಸಮಯದಲ್ಲಿ ಶ್ರೀರಾಮನಿಗೆ ಮಾಡಿದ ಉಪದೇಶ)
Visitors |
---|