ತೈತ್ತಿರೀಯಭಾಷ್ಯಾರ್ಥವಿಮರ್ಶಿನೀ
ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು
ಆವೃತ್ತಿ 1 | pp 1 - 508 | 2013
- ಗ್ರಂಥದ ಅವತರಣಿಕೆ ಮತ್ತು ಶಾಂತಿಪಾಠದ ಅಕ್ಷರದ ಹೊಂದಾಣಿಕೆಯ ಬಗ್ಗೆ ವಿಮರ್ಶೆ
- ಭಾಷ್ಯಕ್ಕೆ ಬೇರೊಂದು ವ್ಯಾಖ್ಯಾನವು ಮತ್ತು ಅದರ ದೂಷಣೆಯು
- ಶಂ ನೋ ಮಿತ್ರಃ ಎಂಬೀ ಶಾಂತಿಯು ಮುಂದಿನದಕ್ಕಾಗಿ ಎಂಬುದನ್ಮ್ನು ಹೊಂದಿಸುವ ಘಟ್ಟ
- ಸಹ ನಾವವತು ಎಂಬ ಶಾಂತಿಯ ವಿನಿಯೋಗವು
- ಸಂಹಿತಾದಿವಿಷಯಾಣಿ ಎಂಬ ಜಾಗದಲ್ಲಿ ಆದಿ ಶಬ್ದದ ಅರ್ಥವು
- ಹಿಂದಿನ ವಲ್ಲಿಯಲ್ಲಿ ಹೇಳಿದ ಅಮೃತತ್ತ್ವವು ಆತ್ಯಂತಿಕವಾದದ್ದಲ್ಲ
- ಸಂಸಾರಕ್ಕೆ ಕಾರಣವಾದ ಅಜ್ಞಾನನಿವೃತ್ತಿಗಾಗಿ ನಿರುಪಾಧಿಕವಾದ ಬ್ರಹ್ಮವಿದ್ಯೆಯನ್ನು ಬಯಸಬೇಕು
- ಹಿಂದಿನ(ವಲ್ಲಿಯ) ವಿದ್ಯೆಯ ಪರವಿದ್ಯೆಗೆ ಉಪಕಾರಕವಾಗಿದೆ
- ಸೋಪಾಧಿಕ ನಿರುಪಾಧಿಕ ಬ್ರಹ್ಮವಿಭಾಗ
- ಬ್ರಹ್ಮವಿದ್ಯೆಯ ನೇರಾದ ಫಲವು ಅವಿದ್ಯಾನಿವೃತ್ತಿಯು
- ನೇರಾಗಿ ಶ್ರುತಿಯೇ, ವಿದ್ಯೆಯ ಫಲವು ಪರಮಪುರುಷಾರ್ಥ ವೆಂದು ಹೇಳುತ್ತದೆ
- ಗ್ರಂಥದ ಆರಂಭದಲ್ಲೇ ಸಂಬಂಧಪ್ರಯೋಜನವನ್ನು ತಿಳಿಸಿದ್ದರ ಉದ್ದೇಶವು
- ಸೂತ್ರವಾಕ್ಯದ ಅಕ್ಷರಾರ್ಥವು
- ಬ್ರಹ್ಮಜ್ಞಾನಕ್ಕೆ ಬ್ರಹ್ಮವಾಗುವುದೇ ಫಲವು
- ಪರಪ್ರಾಪ್ತಿಯು, ಅವಿದ್ಯೆಯು ತೊಲಗುವುದರ ಮೂಲಕ ಎನ್ನುವುದಕ್ಕೆ ದೃಷ್ಟಾಂತವು
- ಪರಪ್ರಾಪ್ತಿ, ಬ್ರಹ್ಮವನ್ನು ಅರಿಯುವುದು ಮುಂತಾದದ್ದನ್ನು ಗೌಣಾರ್ಥವಾಗಿಯೇ ಸ್ವೀಕರಿಸಬೇಕೆಂಬುದಕ್ಕೆ ಕಾರಣವು
- ಅವತರಣಿಕಾ ಭಾಷ್ಯದ ಅರ್ಥವು
- ಸತ್ಯಾದಿ ವಿಶೇಷಣಗಳು ಲಕ್ಷಣಕ್ಕಾಗಿರುತ್ತವೆ
- ಈ ಲಕ್ಷಣವು ಯಾವತರಹದ್ದಾಗಿದೆ
- “ಸತ್ಯಂ ” ಎಂಬುದು ಸುಳ್ಳಾದ ವಿಕಾರದಿಂದ ಬೇರ್ಪಡಿಸುವುದಕ್ಕಾಗಿ(ಬಂದದ್ದು)
- ಸತ್ಯವೇ ಮುಂತಾದ ವಿಶೇಷಣದ ವಿಷಯದಲ್ಲಿ ಶಂಕಾಗ್ರಂಥದ ಸಾರ್ಥಕ್ಯವು
- “ಜ್ಞಾನ ” ಎಂಬುದು ಜ್ಞಾನಸ್ವರೂಪವಷ್ಟನ್ನೇ ಹೇಳುತ್ತದೆ
- “ಜ್ಞಾನಂ ” ಎಂಬುದು ಜ್ಞಾನಕ್ಕೆ ಕರ್ತೃವಾಗಿದೆ ಎಂಬ ಅರ್ಥದ (ಪದ)ವಲ್ಲ
- “ಆತ್ಮನು ತಿಳಿಯಲ್ಪಡುತಾನೆಂಬ ”(ಅರ್ಥವೂ) ಜ್ಞಾನಶಬ್ದಾರ್ಥವಲ್ಲ
- ಜ್ಞಾನಶಬ್ದವು ಭಾವಸಾಧನವಾಗಿದೆ ಎಂದು ತಿಳಿಸುವ ಭಾಗದ ಉಪಸಂಹಾರವು
- “ ಅನನ್ತಂ” ಎಂಬ ವಿಶೇಷನದ ಕೆಲಸವು
- ಲಕ್ಷಣವಾಕ್ಯವು ವ್ಯರ್ಥವೆಂಬ ಸಂದೇಹವು
- ಶೂನ್ಯಾರ್ಥವೆಂಬ ಸಂದೇಹಕ್ಕೆ ಪರಿಹಾರವು
- ತಿಳಿಯುವಾತನ ಆತ್ಮನಾಗಿರುವುದರಿಂದಲೂ ಬ್ರಹ್ಮವು ಅಸತ್ತಲ್ಲ
- ಜ್ಞಾನವೆಂಬುದು ಜ್ಞಾನಕರ್ತೃತ್ವವೇ ಆಗಬೇಕೆಂಬ ಸಂದೇಹವು
- ಜ್ಞಾನವು ನಿತ್ಯವು, ಮಾಡಿಕೊಳ್ಳಬೇಕಾಗಿಲ್ಲ
- ಬ್ರಹ್ಮವು ಸರ್ವಜ್ನವಾಗಿದೆ
- ಜ್ಞಾನರೂಪವಾದ ಬ್ರಹ್ಮದ (ಜ್ಞಾನವು) ಧಾತ್ವರ್ಥವೂ ಅಲ್ಲ. ಜ್ಞಾನಕರ್ತೃವೂ ಅಲ್ಲ
- ಬ್ರಹ್ಮವು ಸತ್ಯವೇ ಮುಂತಾದ ಶಬ್ದಕ್ಕೆ ಲಕ್ಷ್ಯವಾಗಿದೆ ಎಂಬ ವಿಷಯದಲ್ಲಿ ಆಕ್ಷೇಪ ಪರಿಹಾರಗಳು
- “ವ್ಯೋಮ” ಎಂಬ ಶಬ್ದವನ್ನು “ಅವ್ಯಾಕೃತ”ಎಂಬರ್ಥದಲ್ಲಿ ವಿವರಿಸುವುದು
- ಹೃದಯದಲ್ಲಿರುವ ಆಕಾಶವೇ ಪರಮಂ ವ್ಯೋಮ ಎಂಬುದು ಎರಡನೆಯ ವ್ಯಾಖ್ಯಾನವು
- “ಪರಮಾವ್ಯೋಮ” ಎಂಬ ಶಬ್ದಕ್ಕೆ ಸಾಕ್ಷಿಚೈತನ್ಯವೇ ಎಂಬುದರಲ್ಲಿ ತಾತ್ಪರ್ಯ
- ಫಲವಾಕಯದಲ್ಲಿರುವ ಪದಗಳಿಗೆ ಸಂಬಂಧವು
- ಇಲ್ಲಿ “ಸಹ ” ಎಂಬ ಶಬ್ದವು ಒಡನೆ ಎಂಬರ್ಥದ ಪದವಲ್ಲ
- ಸರ್ವಕಾಮಾವಾಪ್ತಿಯ ವಿಷಯದಲ್ಲಿ ಸಂದೇಹ ಸಮಾಧಾನಗಳು
- “ವಿಪಶ್ಚಿತ್” ಎಂಬ ವಿಶೇಷಣದ ಅರ್ಥವು
- ಮನ್ತ್ರಾರ್ಥದ ಉಪಸಂಹಾರವು
- ಸಂಪೂರ್ಣವಲ್ಲಿಯ ಅರ್ಥವು
- ಸತ್ಯಾನಂತತ್ವವನ್ನು ಹೊಂದಿಸುವುದಕ್ಕಾಗಿ ಮುಂದಿನ ಭಾಗವು
- ಕಾಲಾಕಾಶಗಳು ಅಂತವುಳ್ಳದ್ದೆಂದು ಸಮರ್ಥಿಸುವ (ಭಾಗ)
- ಬ್ರಹ್ಮದಲ್ಲಿ ಮೂರು ಪ್ರಕಾರದ ಆನಂತ್ಯವೂ ಹೊಂದುತ್ತದೆ
- ಬ್ರಹ್ಮವು ಮಿಗಿಲಿಲ್ಲದಷ್ಟು ಸತ್ಯವಾದದ್ದು
- ಬ್ರಹ್ಮವು ಜಗತ್ತಿಗೆ ಕಾರಣವೆಂಬುದೂ ಸುಳ್ಳೇ
- ಅದ್ವಿತೀಯಬ್ರಹ್ಮವೇ ಜಗತ್ಕಾರಣವು
- ಬ್ರಹ್ಮವು ಆತ್ಮವಾಗಿದೆ
- ಬ್ರಹ್ಮವು ಆಕಾಶವೇ ಮುಂತಾದವುಗಳಿಗೆ ಕಾರಣವಾಗಿದೆ
- ಸೃಷ್ಟಿಕ್ರಮದ ಚಿಂತೆಯ ಅವಶ್ಯಕತೆಯು:-
- ಮುಂಡಕ ಶ್ರುತಿಯನ್ನು ಅವಲಂಬಿಸಿ ಸೃಷ್ಟಿ(ಯನ್ನು ಹೇಳುವ) ಶ್ರುತಿವಾಕ್ಯಗಳಿಗೆ ಅರ್ಥವನ್ನು ಗೊತ್ತುಪಡಿಸುವುದು
- ಅನ್ನದಿಂದ ಎಲ್ಲಾ ಪ್ರಾಣಿಗಳ ಸೃಷ್ಟಿಯ
- ಅನ್ನದಿಂದ ರಸವೇ ಮೋತಾದ ಕ್ರಮದಿಂದ ಪುರುಷನ ಉತ್ಪತ್ತಿಯು
- ಬ್ರಹ್ಮವು ಅನ್ನಮಯವೇ ಮುಂತಾಗಿ ಆಗಿರುವುದು ತಪ್ಪು ತಿಳಿವಳಿಕೆಯಿಂದ
- ಪುರುಷನನ್ನೇ ವಿಶೇಷವಾಗಿ ತೆಗೆದುಕೊಳ್ಳುವುದರಲ್ಲಿ ಶ್ರುತಿಯ ಅಭಿಪ್ರಾಯವು
- ಶರೀರಕ್ಕೆ ಶಿರಃ ಪಕ್ಷಪುಚ್ಛಾದಿಗಳನ್ನು ಕಲ್ಪನೆ ಮಾಡಿದ್ದಕ್ಕೆ ಪ್ರಯೋಜನವು
- ಅನ್ನಮಯನಿಗೆ ತಲೆಯೇ ಮುಂತಾದ ಅವಯವಗಳನ್ನು ಗೊತ್ತು ಮಾಡುವುದು
- ಮನ್ತ್ರವು ಅನ್ನಮಯಪ್ರಕಾಶವಾಗಿದೆ ಎಂಬುದನ್ನು ಹೊಂದಿಸುವುದು
- ಅನ್ನಮಯನು ವಿರಾಟ್ಪುಪುಷನೊಡನೆ ಅಭಿನ್ನನೆಂಬುದರ ವರ್ಣನೆ
- ಇಲ್ಲಿ ವಾರ್ತಿಕ(ವೆಂಬ) ಮತ್ತೊಂದು ಪ್ರಸ್ಥಾನದ ವಿಚಾರವೂ ಮತ್ತು ಅದರ ವಿಮರ್ಶೆಯು
- ಅನ್ನಬ್ರಹ್ಮೋಪಾಸನೆಯ ವಿವಕ್ಷಿತವಲ್ಲವೆಂಬ ಮತವು ಮತ್ತು ಅದರ ದೂಷಣೆಯು
- ಅನ್ನವು ಸರ್ವೌಷಧ ಎಂಬ ಹೆಸರಿನದಾಗಿದೆ
- ಅನ್ನವನ್ನು ಬ್ರಹ್ಮವೆಂದು ತಿಳಿದವರಿಗೆ (ಆಗುವ)ಫಲವು
- ಅನ್ನಮಯಕೋಶದ ಉಪಸಂಹಾರ
- ಮುಂದಿನ ಗ್ರಂಥದ ಸಂಬಂಧವು
- ಅನ್ನರಸಮಯನು ಪ್ರಾಣಮಯನಿಂದ ತುಂಬಿರುವುದು
- ಪ್ರಾಣಮಯನು ಪುರುಷಾಕಾರನಾಗಿದ್ದಾನೆಂಬುದರ ಹೊಂದಿಸುವಿಕೆ
- ಪ್ರಾಣಮಯನಿಗೆ ಆಧಿದೈವಿಕವಾದ ವಾಯುವಿನೊಡನೆ ಅಭೇದವು
- “ತೇನೈಷ ಪೂರ್ಣಃ ”ಎಂಬ ವಾಕ್ಯಕ್ಕೆ ಹೆಚ್ಚಿನ ತಾತ್ಪರ್ಯವು
- ಪ್ರಾಣೋಪಾಸನೆಯ ಫಲವು
- ಪ್ರಾಣಮಯನು ಆತ್ಮನಾಗಿದ್ದಾನೆಂದು ಅವಧಾರಣೆ ಮಾಡಿದ್ದರ ಫಲವು
- ಪ್ರಾಣಯಮಯನು ಆತ್ಮವಾಗಿದ್ದಾನೆಂಬುದನ್ನು ಹೊಂದಿಸುವುದು
- ಶಾರೀರನು ಎಂದು ಹೇಳಿರುವುದರಿಂದಲೂ ಪ್ರಾಣಮಯನೇ ಅನ್ನಮಯನಿಗೆ ಆತ್ಮನು
- ಪರಮಾತ್ಮನೇ ಶಾರೀರ ಆತ್ಮನು ಎಂಬ ಪ್ರಸ್ಥಾನವಾದಾದರೋ ಎಲ್ಲಾ ರೀತಿಯಿಂದಲೂ ಅವೈದಿಕವೂ ಮತ್ತು ಅಯುಕ್ತವೂ ಆದದ್ದು
- ಮನೋಮಯಾತ್ಮನ ಅವತರಣಿಕೆ
- ಮನೋಮಯವು ಪುರುಷಾಕಾರವಾಗಿದೆ ಎಂಬುದನು ಗೊತ್ತುಪಡಿಸುವುದು
- ಯಜುಸ್ಸೇ ಮುಂತಾದವುಗಳು ಮಾನಸವಾಗಿವೆ ಎಂಬುದನ್ನು ಹೊಂದಿಸುವುದು
- ಯಜುಸ್ಸೇ ಮುಂತಾದವುಗ್ಳನ್ನು ಮಾನಸಜ್ಞಾನವಾಗಿವೆ ಎಂದು ಒಪ್ಪಿಕೊಳ್ಳುವುದರಿಂದ ಪ್ರಯೋಜನವು
- ಮನೋಮಯನು ವೇದಾತ್ಮನಾಗಿದ್ದಾನೆಂಬುದರ ಉಪಸಂಹಾರವು
- ವೇದಾತ್ಮಜ್ಞಾನದ ಸುತ್ತಿಯು (ಮತ್ತು)ಅದ್ರ ಉಪಾಸನೆಯ ಫಲವು
- ವಿಜ್ಞಾನಮಯನು ಮನೋಮಯನಿಗಿಂತ ವಿಲಕ್ಷಣನು ಮತ್ತು ಅದನ್ನೂ ವ್ಯಾಪಿಸಿರುವವನು
- ವಿಜ್ಞಾನಮಯನ ಶ್ಲೋಕವನ್ನು ಇಳಿಸುವುದು
- ವಿಜ್ಞಾನಮಯನು ಕರ್ತೃ ಎಂಬ ವಿಷಯದಲ್ಲಿ ಆಕ್ಷೇಪಸಮಾಧಾನಗಳು
- ಸಮಷ್ಟಿಯಾದ ವಿಜ್ಞಾನದ ಸುತ್ತಿಯು
- ವಿಜ್ಞಾನಬ್ರಹ್ಮದ ಉಪಾಸನೆಯ ಫಲವು
- ವಿಜ್ಞಾನಮಯಾತ್ಮನು ತನ್ನೊಳಗಿರುವ ಆನಂದಮಯನಿಂದ ಪೂರ್ಣನು
- ಆನಂದಮಯನು ಸ್ವರೂಪದಲ್ಲಿ ವೃತ್ತಿಕಾರರ ಮತವು
- ಆನಂದಮಯನು ಕಾರ್ಯಾತ್ಮನೇ
- ಆನಂದಮಯನು ಉಪಾಸನೆಯಿಂದ ಸಿಗುವನೆಂಬುವರ ಮತದಲ್ಲಿ ದೋಷ
- ಆನಂದಮಯನ ಸ್ವರೂಪವನ್ನು ನಿರ್ಧಾರಣೆ ಮಾಡುವುದು
- ಪುರುಷವಿಧನಾಗೆದಾನೆಂಬ ಶ್ರುತಿಗೆ ತಾತ್ಪರ್ಯವು
- ಆನಂದಮಯನ ತಲೆ ಕೈಗಳು
- ಆನಂದಮಯನಿಗೂ ಆತ್ಮನು ಆನಂದಸಾಮಾನ್ಯವು
- ಆನಂದಮಯನ ಪುಚ್ಛವು ಪರಬ್ರಹ್ಮವೇ
- ಪುಚ್ಛವಾದ ಬ್ರಹ್ಮವು ಇದೆ ಎನ್ನುವದರ ಬಗ್ಗೆ ಶ್ಲೋಕದ ಅವತರಣಿಕೆ
- ಬ್ರಹ್ಮವಿಲ್ಲವೆಂದು ತಿಳಿಯುವಾತನಿಗೆ ಅನರ್ಥಪ್ರಾಪ್ತಿಯು
- ಬ್ರಹ್ಮವು ಇಲ್ಲ ಎಂದು ಸಂದೇಹಪಡುವುದಕ್ಕೆ ಕಾರಣವು ಮತ್ತು ಅದು ತಪ್ಪೆಂದು ತೋರಿಸುವುದು
- ಬ್ರಹ್ಮವು ಇದೆ ಎಂದು ತಿಳಿದವನಿಗೆ ಪರಪ್ರಾಪ್ತಿಯು ಯಾವ ತರಹದ್ದು?
- ಮತ್ತೊಂದು ವ್ಯಾಖ್ಯಾನದ ಪ್ರಯೋಜನವು
- ಸತ್ ಎಂಬ ಶಬ್ದವನ್ನು ಒಳ್ಳೆಯದು ಎಂಬ ಪ್ರಕಾರವಾಗಿ ಅರ್ಥೈಸುವುದು
- ಶ್ಲೋಕಾರ್ಥದ ಸಂಗ್ರಹವು
- ಕೊನೆಯ ಕೋಶದ ಗ್ರಂಥಭಾಗದ ಪರಿಸಮಾಪ್ತಿಯು
- (“ಏಷಃ” ಎಂಬ)ಏತಚ್ಛಬ್ದದಿಂದ ಆನಂದಮಯನನ್ನೇ ಪರಾಮರ್ಶೆ ಮಾಡುತ್ತಿದೆ
- ಅನುಪ್ರಶ್ನೆಯನ್ನು ಇಳಿಸಿರುವುದು
- ಪ್ರಶ್ನೆಗಳ ಎಣಿಕೆ
- ಬ್ರಹ್ಮದ ಇರುವಿಕೆಯನ್ನೇ(ಮೊದಲು) ನಿರ್ಣಯವನ್ನು ಮಾಡಲು ಕಾರಣವು
- ಬ್ರಹ್ಮವು ಇದೆ ಎಂಬುದನ್ನು ತೋರಿಸಿಕೊಡುವುದರಿಂದ ಸತ್ಯತ್ವವನ್ನೂ ಹೇಳಿದಂತಾಗುವುದು
- ಮುಂದಿನ ಗ್ರಂಥ(ಭಾಗ)ದಲ್ಲಿ ಬ್ರಹ್ಮವು ಜ್ಞಾನವಾಗಿದೆ ಎಂಬುದನ್ನೂ ಹೇಳಿರುತ್ತದೆ
- ಮುಂದಿನ ಗ್ರಂಥವು, “ಇದೆ” ಎಂಬುದನ್ನು ಪ್ರತಿಪಾದನೆ ಮಾಡುತ್ತದೆ ಎಂಬುದಕ್ಕೆ ಪ್ರಮಾಣವು
- ಬ್ರಹ್ಮವು ಇಲ್ಲ ಎಂಬ ಸಂದೇಹವು
- ವೇದಾಂತಿಗಳಿಗೆ ಒಪ್ಪಿಗೆಯಾದ ಸತ್ಕಾರ್ಯವಾದವು
- ಬ್ರಹ್ಮವು ಸ್ವತಂತ್ರವಾಗಿ ಜಗತ್ತಿಗೆ ಕಾರಣವಾಗಿದೆ
- ಬ್ರಹ್ಮದ ಸ್ವಾತಂತ್ರ್ಯವು ನಿರಪೇಕ್ಷವಾದದ್ದು
- “ಆತನು ಬಯಸಿದ” ಎಂಬ ವಾಕ್ಯಕ್ಕೆ ತಾತ್ಪರ್ಯವು
- ಮಾಯಿಕವಾದ ಸೃಷ್ಟಿವಾದದಲ್ಲಿ ಆಕ್ಷೇಪವು
- ಪೂರ್ವಪಕ್ಷಿಯು ಮುಂದಿಟ್ಟ ದೋಷಕ್ಕೆ ಉತ್ತರವು
- ನಿಜವಾಗಿಯೂ ಸೃಷ್ಟಿಮಾಡಬೇಕೆಂಬ ವಾದದಲ್ಲಿ ದೋಷಗಳು
- ನಿಜವಾಗಿಯೇ ಸೃಷ್ಟಿಸಬೇಕೆಂಬುದಿದೆ ಎಂದು ವಾದಮಾಡುವವನು ತನ್ನ ಪ್ರಕ್ರಿಯೆಯನು ಸ್ಪಷ್ಟಪಡಿಸುವ (ವಿಧಾನವು)
- ಈಶ್ವರಪ್ರತ್ಯಭಿಜ್ಞಾನವಾದದಲ್ಲಿ ತನಗೆ ತಾನು ವಿರುದ್ಧವೆಂಬ ದೋಷವು
- ಸರ್ವಜ್ಞತ್ವ ಮತ್ತು ಸರ್ವಕರ್ತೃತ್ವವು ಈಶ್ವರನಿಗೆ ಸ್ವಾಭಾವಿಕವೆಂಬುದು ಸುಳ್ಳು
- ಬ್ರಹ್ಮದ ಬಯಕೆಯ ಪ್ರಕಾರದ ವರ್ಣನೆಯು
- ನಾಮರೂಪಗಳು ನಿಜವೆಂಬುದು ಹೊಂದುವುದಿಲ್ಲ
- ಸೃಷ್ಟಿಸಬೇಕಾದದ್ದನ್ನು ಕುರಿತು ಬ್ರಹ್ಮದ ತಪಸ್ಸು
- ಪರಮಾತ್ಮನಿಂದ ಸಮಸ್ತಜಗತ್ತಿನ ಸೃಷ್ಟಿಯು
- ವ್ಯಾಪಾರವಿಲ್ಲದವನಾದರೂ, ಬೇರೊಂದು ಉಪದಾನದ ಅಪೇಕ್ಷೆ ಇಲ್ಲದೆಯೇ ಎಲ್ಲವನ್ನೂ ಸೃಷ್ಟಿಸುವವನೆಂಬುದು ಹೊಂದುತ್ತದೆ
- ಪ್ರವೇಶಗ್ರಂಥದಲ್ಲಿ ಚಿಂತೆಗೆ ವಿಷಯವನ್ನು ಹೇಳಿರುವುದು
- ಪ್ರವೇಶವು ಹೊಂದುವುದಿಲ್ಲವೆಂಬ ಸಂದೇಹ
- ಪರಿಣಾಮವಾದಿಯ ಮತದ ನಿರಾಕರಣೆ
- (ಜೀವನು )ಬ್ರಹ್ಮದ ಪ್ರತಿಬಿಂಬ ಎಂಬ ವಾದದ ನಿರಾಕರಣೆ
- ನವೀನವೇದಾತ್ನಿಗಳಿಗೆ ಒಪ್ಪಿಗೆಯಾದ ಪ್ರವೇಶದ ಪ್ರಕಾರ ಖಂಡನೆಯು
- ವ್ಯಾಖ್ಯಾನಪ್ರಸ್ಥಾನಕ್ಕೆ ಒಪ್ಪಿಗೆಯಾದ ಪ್ರತಿಬಿಂಬವಾದದ ನಿರಾಸವು
- ಪ್ರವೇಶಶ್ರುತಿಗೆ ಅರ್ಥವಿಲ್ಲವೇ ಇಲ್ಲವೆಂಬ ಪೂರ್ವಪಕ್ಷಿಯ ಉಪಸಂಹಾರವು
- ಪ್ರವೇಶವಾಕ್ಯಕ್ಕೆ ಸಿದ್ಧಾಂತಿಗೆ ಒಪ್ಪಿಗೆಯಾದ ಪಕ್ಷವು
- ಬುದ್ಧಿ ಎಂಬ ಗುಹೆಯಲ್ಲಿರುವ ಆತ್ಮನ ಅಭ್ಯಾಸವೆಂಬ ವಿಶೇಷರೂಪವು ಆತ್ಮನನ್ನು ತಿಳಯುವುದಕ್ಕೆ ಸಾಧನವು
- ಬ್ರಹ್ಮದ ಪ್ರವೇಶಸ್ವರೂಪವನ್ನು ಹೇಳುವುದು ಮತ್ತು ಬ್ರಹ್ಮವನ್ನು ತಿಳಿದುಕೊಳ್ಳುವ ಪ್ರಕಾರವನ್ನು ಗೊತ್ತುಪಡಿಸುವುದು
- ಪರಮಪಕೃತವಾದದ್ದರ ಉಪಸಂಹಾರವು
- ಬ್ರಹ್ಮವು ನಾಮರೂಪವನ್ನು ಹೊಂದಿದೆ ಎಂಬುದೂ ಮಾಯಿಕವೇ
- ಸೃಷ್ಟ್ಯಾದಿವಾಕ್ಯಗಳು ಐಕ್ಯವನ್ನು ತಿಳಿಸುದಕ್ಕಾದ್ದಾರಿಂದ ಅಲ್ಲಿ ನಿಮಿತ್ತವೇ ಮುಂತಾದ ಪ್ರಶ್ನೆಪ್ರತಿವಚನಗಳು ಹೊಂದುವುದಿಲ್ಲ
- ಶ್ರುತಿಯ ಬಲದಿಂದ ವಿರುದ್ಧವಾದ ಅರ್ಥದಲ್ಲೂ ಕೂಡ ಶ್ರದ್ಧೆಯನ್ನಿಡಬಾರದು
- “ಸತ್ ” ಎಂಬ ಶಬ್ದದ ಅರ್ಥವನ್ನು ಹೇಳುವುದು
- ಸತ್ಯವೇ ಮುಂತಾದವುಗಳು ವ್ಯಾಕೃತವಾದ ನಾಮರೂಪಗಳನ್ನು ವಿಷಯಮಾಡಿಕೊಂಡ ವಿಶೇಷಣಗಳು
- ಇಲ್ಲಿ “ತ್ಯತ್” ಮುಂತಾದವುಗಳು ವಿಶೇಷವಾಗಿ ಒಳಗಿರುವ ಪ್ರಾಣಾಕಾಶಗಳಿಗೆ ವಿಶೇಷಣಗಳು
- ಚೇತನಾಚೇತನವಾಗಿ ವಿಂಗಡವಾದ ರೂಪದಿಂದ ಬ್ರಹ್ಮವು ಬಹಳವಾಗುವುದು
- ಸತ್ಯಾನೃತವೆಂಬ ವಿಂಗಡರೂಪದಿಂದ ಬ್ರಹ್ಮವು ಬಹಳವಾಗುವುದು
- “ಸತ್ಯಮಿತ್ಯಾಚಕ್ಷತೇ” ಎಂಬುದಕ್ಕೆ ಹೊಸ ವೇದಾನ್ತಿಗಳ ವ್ಯಾಖ್ಯಾನವು
- ಬ್ರಹ್ಮವು ಪರಮಾರ್ಥ ಸತ್ಯವು
- ಪ್ರವೇಶ ಮತ್ತು ಬಹಳವಾಗುವುದು ಎಂಬ ಗ್ರಂಥಭಾದ ವಾಕ್ಯಾರ್ಥವು
- ಸರ್ವಾಂತರನಾದ ಆತ್ಮನು ಇದಾನೆಂಬುದರ ಪರವಾಗಿ ಶ್ಲೋಕದ ಅವರತಣಿಕೆಯು
- ಬ್ರಹ್ಮವೇ ಕಾರ್ಯವೂ ಮತ್ತು ಕಾರಣವೂ(ಆಗಿದೆ)
- ಕಾರ್ಯವು ಕಾರಣಕ್ಕಿಂತ ಬೇರೆ ಅಲ್ಲ
- ಬ್ರಹ್ಮವು ಇದೆ ಎಂಬುದನ್ನು ಹೊಂದಿಸುವುದರ ಮೂಲಕ“ಸುಕೃತ” ಎಂಬುದರ ಪ್ರಸಿದ್ಧಿಯ ಹೇಳುವಿಕೆ
- ಬಯಕೆಯೇ ಇಲ್ಲದವರಿಗೂ ತೃಪ್ತಿಗೆ ಕಾರಣವಾಗಿರುವದರಿಂದ ಬ್ರಹ್ಮವಿದೆ
- ದೇಹೇಂದ್ರಿಯಗಳು ಒಟ್ಟುಗೂಡಿ ಕೆಲಸ ಮಾಡುತ್ತಿರುವುದು ಬ್ರಹ್ಮವಿದೆ ಎಂಬುದಕ್ಕೆ ಗುರುತು
- ಬೇರೆಯವರ ವ್ಯಾಖ್ಯಾನದ ದೂಷಣೆಯು
- ಈ ಶ್ರುತಿಯಲ್ಲಿ ತೋರಿಬರುವ ಜೀವೇಶ್ವರಭೇದವು ಲೋಕಸಿದ್ಧವಾದ ಅನುವಾದದಿಂದ (ಮಾತ್ರ)ತೋರಿಬರತರಕ್ಕದ್ದು
- ಮುಂದಿನ ಗ್ರಂಥಕ್ಕೆ ಸಂಬಂಧವು
- ವಾರ್ತಿಕಕಾರರ ಪ್ರಸ್ಥಾನವು
- ಅಭಯಕ್ಕೆ ಕಾರಣವಾಗಿರುವುದರಿಂದ (ಬ್ರಹ್ಮವು) ಇದೆ ಎಂಬುದು ಹೊಂದುತ್ತದೆ
- ಬ್ರಹ್ಮವು ಅಧರಶ್ಯವೇ ಮುಂತಾದ ಧರ್ಮವುಳ್ಳದ್ದು
- ಜ್ಞಾನಿಗೆ ಬ್ರಹ್ಮದಲ್ಲಿ ಅಭಯ ಪ್ರತಿಷ್ಠೆಯು
- ಬ್ರಹ್ಮವು ಅಧರಶ್ಯತ್ವಾದಿಧರ್ಮಕನಾಗಿದ್ದರೂ ಸುಳ್ಳೆಂಬುದಲ್ಲ
- ಅದ್ವೈತ ಬ್ರಹ್ಮವು ಜ್ಞಾನಿಗೆ ಅಭಯಹೇತುವೆಂಬುದು ಹೊಂದುತ್ತದೆ
- ಬ್ರಹ್ಮವು ಅಭಯಕ್ಕೆ ಕಾರಣವು
- ಅಜ್ಞಾನಿಗೆ ಬ್ರಹ್ಮವು ಭಯಕ್ಕೆ ಕಾರಣವು
- ಈಶ್ವರನು ಭಯಕ್ಕೆ ಕಾರಣವೆಂಬುದು ಹೊಂದುತ್ತದೆ
- ಭಯವೆಂಬ ಸಾಮಾನ್ಯಕ್ಕೆ ಕಾರಣ್ವಾಗಿರುದರಿಂದ ಬ್ರಹ್ಮವಿದೆ
- ಶ್ಲೋಕಕ್ಕೆ ಅವತರಣಿಕೆಯು
- ಶ್ಲೋಕದ ಅಭಿಪ್ರಾಯವನ್ನು ವರ್ಣನೆ ಮಾಡುವ(ಭಾಗ)
- ಮೀಮಾಂಸಗೆ ವಿಷಯವು
- ಲೌಕಿಕಾನಂದವಿಶೇಷಗಳಿಂದ ಬ್ರಹ್ಮಾನಂದದ ಅನುಗಮವು
- ಬ್ರಹ್ಮಾನಂದವನ್ನು ನೇರಾಗಿ ಪಡೆಯುವುದು ವಿದ್ಯೆಯಿಂದಲೇ
- ಆನಂದದ ಹೆಚ್ಚುಗಾರಿಕೆಯನ್ನು ಎಣಿಸುವುದಕ್ಕಾಗಿ ಮಾನುಷಾನಂದವನ್ನು ಒಂದೆಂದು ತಿಳಿಯಬೇಕು
- ಮುಂದುಮುಂದಿನ ಭೂಮಿಕೆಯಲ್ಲಿ ಆನಂದವು ಹೆಚ್ಚು ಉತ್ಕೃಷ್ಟವಾಗಿದೆ ಎಂಬುದರ ಪ್ರಯೋಜವು
- ಅಕಾಮಹತ್ತತ್ತ್ವವು ಪರಮಾನಂದಪ್ರಾಪ್ತಿಗೆ ಸಾಧನವು
- ಆನಂದವು ಹೆಚ್ಚಾದದ್ದರ ತುದಿಯು
- ಆನಂದೋತ್ಕರ್ಷಶ್ರುತಿಗೆ ಈಚಿನ ವೇದಾನ್ತಿಗಲ ವ್ಯಾಖ್ಯಾನ ಮತ್ತು ಅದರ ದೂಷಣೆಯು
- ಆನಂದತಾರತಮ್ಯ ಶ್ರುತಿಗೆ ಬೇರೊಂದು ವ್ಯಾಖ್ಯಾನವು ಮತ್ತು ಅದರ ನಿರಾಸವು
- ಸ್ವಾಭಾವಿಕವಾದ ಬ್ರಹ್ಮಾನಂದದ ವಾಕ್ಯದ ವ್ಯಾಖ್ಯಾನಕಾಗಿ ಪೀಠಿಕೆಯು
- ಮುಂದಿನ ವಾಕ್ಯದ ಸಂಬಂಧವು
- “ಸ ಯಶ್ಜಾಯಂ” ಎಂದು ಮುಂತಾಗಿರುವ ವಾಕ್ಯದ ಅರ್ಥವು
- ಇಲ್ಲಿ ಹಿರಣ್ಯಗರ್ಭನೊಡನೆ ಏಕತ್ವವನ್ನು ಹೇಳುರುವುದು ಅವಿವಕ್ಷಿತ
- ಈ “ಸಶ್ಚಾಯಂ”ಎಂಬುದು ಜ್ಞೇಯಬ್ರಹ್ಮವಾಕ್ಯವೇ ಹೊರತು ಉಪಾಸನಾ ವಾಕ್ಯವಲ್ಲ
- ಬೇರೆಯವರ ಮತದಂತೆ ಉಪನಿಷತ್ತು ಉಪಾಸನಾಪರವಾಗಿದೆ, ಎಂಬ ಸಂದೇಹ ಮತ್ತು ಅದರ ದೂಷಣೆ
- ಆನಂದದ ಮೀಮಾಂಸೆಯ ಫಲೋಪಸಂಹಾರವು ಇಲ್ಲಿಯೇ(ಆಗಿದೆ)
- ದ್ವೈತವನ್ನು ಅಳಿಸುವ ಜ್ಞಾನದ ವಿಷಯದಲ್ಲಿ ಆಕ್ಷೇಪಪರಿಹಾರಗಳು
- ಗ್ರಂಥದ ಅರ್ಥದ ಅನುಸರಣೆಯು
- ಎರಡನೆಯ ಪ್ರಶ್ನೆಯನ್ನು ಉದಾಸೀನ ಮಾಡುವ ಮೂಲಕ ಮೂರನೆಯದರ ನಿರ್ಣಯವನ್ನು ಸ್ವೀಕಾರ ಮಾಡುವುದಕ್ಕೆ ಕಾರಣವು
- ಎಲ್ಲರಿಗೂ ಸಮಾನವಾಗಿ ಬ್ರಹ್ಮಜ್ಞಾನದಿಂದಲೇ ಬ್ರಹ್ಮಪ್ರಾಪ್ತಿಯು
- ಜ್ಞಾನಿಯು ಸಮಸ್ತ ಏಷಣೆಗಳನ್ನು ಬಿಡುವುದರಿಂದ ಬ್ರಹ್ಮವನ್ನು ಹೊಂದುವನು
- ಬೇರೊಂದು ಮತದವರಂತೆ“ಪ್ರೇತ್ಯ ” ಎಂಬ ಶಬ್ದದ ವ್ಯಾಕ್ಯಾನ ಮತ್ತು ಅದರ ದೂಷಣೆ
- ಐದುಕೋಶದ ಸಂಕ್ರಣದ ಕ್ರಮವು
- ಸಂಕ್ರಮಣ ಶ್ರುತಿಗೆ ಬೇರೊಂದು ವ್ಯಾಖ್ಯಾನವು ಮತ್ತು ಅದರ ದೂಷಣವು
- ಅನ್ನಮಯಾದಿ ಶಬ್ದಗಳು ಅದದರ ಶಾರೀರಕನಾದ ಪರಮಾತ್ಮ ಪರವಾಗಿದೆ ಎಂಬುದು ಸರಿಯಲ್ಲ
- ಸಂಕ್ರಮಣಶ್ರುತ್ಯರ್ಥದ ವಿಮರ್ಶೆಯ ಉಪಸಂಹಾರವು
- ವಿಚಾರಕ್ಕೆ ವಿಷಯ ಮತ್ತು ಪ್ರಯೋಜನ
- ಬ್ರಹ್ಮಪ್ರಾಪ್ತಿ ಎಂಬುದು ಅನ್ನಮಯಾದಿಗಳಲ್ಲಿರುವ ನಾನೆಂಬ ಬುದ್ಧಿಯನ್ನು ಬಿಡುವುದರಲ್ಲಿ ವಿವಕ್ಷಿತವಾದದ್ದು
- ಪ್ರಾಪ್ತಿ ಎಂಬ ಶಬ್ದಕ್ಕೆ ಮೇಲಿನ ಅರ್ಥವನ್ನು ಮಾಡಬೇಕೆನ್ನುವುದಕ್ಕೆ ವಿದ್ಯೆಯಷ್ಟನ್ನೇ ಉಪದೇಶಿಸುತ್ತಿರುವುದೇ ಗುರುತಾಗಿದೆ
- ಅಭೇದಪಕ್ಷವು ನೇರಾಗಿ ಶ್ರುತಿಗೆ ಒಪ್ಪಿಗೆಯಾಗಿರುವುದು
- ಅಭೇದಪಕ್ಷದಲ್ಲಿಯೇ ಅಭಯಪ್ರತಿಷ್ಥೆ ಎಂಬುದು ಹೊಂದುತ್ತದೆ
- ಅದ್ವೈತಾನುಭವವನ್ನು ತೋರಿಸುವುದು
- ಸುಷುಪ್ತನು ದ್ವೈತವನ್ನರಿಯದಿರುವುದೆಂಬುದು ಸ್ವಾಭಾವಿಕವಾದದ್ದು
- ಅವಿದ್ಯೆಯಲ್ಲಿ ವಿಶೇಷವಿದೆ ಎಂದು ವಾದಿಸುವ ಮತಕ್ಕೆ ಇಲ್ಲಿ ಅವಕಾಶವಿಲ್ಲ
- ಸುಷುಪ್ತಿದೃಷ್ಟಾಂತದ ಭಾಷ್ಯವು ಗೌಡಪಾದರ ಪ್ರಸ್ಥಾನದೊಡನೆ ಅವಿರೋಧವು
- ದ್ವೈತಿಗಳ ಪಕ್ಷದಲ್ಲಿ ಭಯವು ನಿವೃತ್ತಿಯಾಗುವುದೆಂಬ ಭರವಸೆ ಇಲ್ಲ
- ದ್ವೈತಿಗಳ ವ್ಯಾಖ್ಯಾನದ ದೋಷವು
- ದ್ವೈತವು ವಿಕಲ್ಪಮಾತ್ರವೇ
- ದ್ವೈತದರ್ಶನವು ತೊಲಗುವ ವಿಷಯದಲ್ಲಿ ಏಕದೇಶೀಯರ ಮತ ಮತ್ತು ಅದರ ದೋಷ
- ವಿದ್ಯಾವಿದ್ಯಗಳ ಸ್ವರೂಪದ ವಿಮರ್ಶೆಯು
- ವಿದ್ಯಾವಿದ್ಯೆಗಳ ಆತ್ಮನಲ್ಲಿ ಕಲ್ಪಿತವಾಗಿವೆ
- ಪ್ರಸಂಗ(ವಶ)ದಿಂದ ಕೆಲವರು ಕಲ್ಪಸಿದ ಪ್ರಸ್ಥಾನದ ನಿರಾಕರಣೆ
- ಇಲ್ಲಿ ಸಂಕ್ರಮಣವು ಪ್ರಧಾನವಲ್ಲ, ಮತ್ತೆನೆಂದರೆ (ಇದು) ಜ್ಞಾನರೂಪವಾದದ್ದು
- ಸಂಕ್ರಮಣಶಬ್ದವು ಜ್ಞಾನಾರ್ಥದಲ್ಲಿ ಬಂದಿದೆ ಎಂದರೂ ಹೊಂದದೇ ಇರುವುದು ಏನು ಇಲ್ಲ
- ಸಂಕ್ರಮಣವೆಂಬ ವಾಕ್ಯದ ಅರ್ಥದ ಉಪಸಂಹಾರವವು
- ಎಲ್ಲಾ ವ್ಯವಹಾರವು ಬ್ರಹ್ಮದಲ್ಲೇ ಕಲ್ಪಿತವಾಗಿದೆ
- ನಿಜವಾಗಿ ಬ್ರಹ್ಮವು ಯಾವಾಗಲೂ ವಿಕಲ್ಪವಿಲ್ಲದ್ದು
- ಶ್ಲೋಕದ ಅವತರಣೀಕೆಯು
- ಬ್ರಹ್ಮಾನಂದವು ಎಲ್ಲಾ ರೀತಿಯಿಂದಲೂ ಮಾತಿಗೆ ಅಗೋಚರವೆಂಬ(ವಿಚಾರವು)
- ಬ್ರಹ್ಮಾನಂದದ ಅಸಾಧರಣ ವಿಶೇಷಣಗಳು
- ಬ್ರಹ್ಮಾನಂದವು ಗೊತಾಗುವುದೆಂಬುದು ಯಾವ ತರಹದ್ದು?
- ಬ್ರಹ್ಮಾನಂದವನ್ನರಿತವನಿಗೆ ಭಯಕ್ಕೆ ಕಾರಣವಿಲ್ಲ
- ಜ್ಞಾನಿಗೆ ಅಧರ್ಮವೇ ಮುಂತಾದ ನಿಮಿತ್ತದ ಭಯವೂ ಇಲ್ಲ
- ಬ್ರಹ್ಮವಿದ್ಯೆಯ ಸುತ್ತಿಯಿಂದ ಗ್ರಂಥದ ಉಪಸಂಹಾರವು
- ಆನಂದವಲ್ಲಿಯ ಸಾರ
- ಹಿಂದೆ ನಡೆದ ವಿಷಯದ ಸಂಗ್ರಹವು
- ಮುಂದೆಬರುವ ವಿಷಯದ ಸಂಗ್ರಹವು
- ಕಥೆಯ ಅಭಿಪ್ರಾಯವು
- ಬ್ರಹ್ಮವನ್ನು ತಿಳಿಯುವುದಕ್ಕಾಗಿ ಅವಶ್ಯವಾಗಿ ಗುರುಗಳು ಹತ್ತಿರಕ್ಕೆ ಹೋಗಬೇಕು
- ಭೂತಗಳಿಗೆ ಬ್ರಹ್ಮವು ಕಾರಣವೆಂಬುದು ಹೇಗೆ
- ಹುಟ್ಟಿದವುಗಳಾಗಿ ಬದುಕಿರುತ್ತವೆ ಎಂಬುದರ ಅರ್ಥವು
- ಬ್ರಹ್ಮವು ಭೂತಗಳು ಅದುಗುವುದಕ್ಕೆ ಸ್ಥಾನವಾಗಿದೆ
- ಲಕ್ಷಣದವಾಕ್ಯದ ಅರ್ಥವು
- ಬ್ರಹ್ಮವನ್ನು ಅನ್ನಾದಿಗಾಳ ಮೂಲಕವಾಗಿಯೇ ಅರಿಯಬೇಕು
- ಬ್ರಹ್ಮವನ್ನು ತಿಲಿಯಬೇಕೆನ್ನುವವನಿಗೆ ಹೆಚ್ಚಿನದಾದ ಸಾಧನವು ಬೇಕು
- ತಪಸ್ಸೇ ಬೇಕಾದ ಸಾಧನವೆಂದು ನಿರ್ಣಯಿಸವುದಕ್ಕೆ ಯುಕ್ತಿಯು
- ಬ್ರಹ್ಮವನ್ನು ತಿಳಿಯುವುದಕ್ಕೆ ಸಾಧನವೆಂದು ಒಪ್ಪಿಗೆಯಾದ ತಪಸ್ಸಿನ ಸ್ವರೂಪವು
- ಸಮಷ್ಟಿರೂಪವಾದ ಅನ್ನ ಮುಂತಾದವುಗಳನ್ನೇ ಇಲ್ಲಿ ಹೇಳಿರುತ್ತದೆ
- ಭೃಗವು ಮತೋಮ್ಮೆ ಹೋಗುವುದಕ್ಕೆ ಕಾರಣವು
- ತಂದೆಯ ಉತ್ತರ
- ಆನಂದವು ಬ್ರಹ್ಮವು ಎಂಬವರೆಗಿರುವ ಗ್ರಂಥಕ್ಕೆ ಒಟ್ಟರ್ಥವು
- ತಪ್ಪಸ್ಸು ಹೆಚ್ಚಿನ ಸಾಧನವು
- ಅನಂದವು ಬ್ರಹ್ಮವು ಎಂದು ಪಂಚಕೋಶಗಳಿಗಿಂತ ವಿಲಲಕ್ಷಣವಾದ ನಿರ್ವಿಶೇಷವಾದ ಬ್ರಹ್ಮವನ್ನು ಹೇಳಬೇಕೆಂದಿರುತ್ತದೆ
- ಲಕ್ಷಣವಾಕ್ಯದ ವಿಷ್ಯದಲ್ಲಿ ವಾದಿಗಳ ವಿಕಲ್ಪವು ಅದರ ವಿಮರ್ಶೆಯು
- ಅವಿದ್ಯೆಯನ್ನೇ ಉಪಾದನವಾಗುಳ್ಳ ಜಗದ್ವಾದಿಗಳಿಗೆ ಒಪ್ಪಿಗೆಯಾದ ಎರಡು ಲಕ್ಷಣದ ವಿಮರ್ಶಯು
- ಸೂತ್ರದಲ್ಲೂ ಅದರ ಭ್ಭಾಷ್ಯದಲ್ಲೂ ಯಾವ ತರಹದ ಲಕ್ಷಣವನ್ನು ಹೇಳಿದೆ?
- ಎರಡೂ ಲಕ್ಷಣವೂ ಬ್ರಹ್ಮಸ್ವರೂಪವನ್ನು ಗೊತ್ತುಪಡಿಸುವ ರೀತಿಯ ಭೇದವು
- ಈಚಿನ ವೇದಾನ್ತಿಗಳ ಪ್ರಕ್ರಿಯೆಯು ಮತ್ತು ಅದರ ವಿಮರ್ಶೆಯು
- ಮುಂದಿನ ವಾಕ್ಯದೊಡನೆ ಸಂಬಂಧವು
- ಬ್ರಹ್ಮವಿದ್ಯೆಯ ಸ್ವರೂಪವು
- ಬ್ರಹ್ಮವಿದ್ಯೆಯ ಹೆಚ್ಚಿನ ಫಲವು
- ಬ್ರಹ್ಮಜ್ಞಾನಿಗೆ ದೃಷ್ಟಫಲವು
- ಅನ್ನ ಅನ್ನಾಅತ್ವಾದಿಗಳು ಯಾವ ರೀತಿಯಿಂದ ಫಲವು?
- ಅನ್ನವನ್ನು ನಿಂದಿಸಬಾರದೆಂದು ಹೇಳಿದ್ದಕ್ಕೆ ಪ್ರಯೋಜನವು
- ಅನ್ನಅನ್ನಾದೋಪಾಸನೆಯ ಪ್ರಕರಣದ ತಾತ್ಪರ್ಯವು
- ಪ್ರಾಣಶರೀರಗಳಿಗೆ ಅನ್ನಾನ್ನಾದತ್ವವು
- ಅನ್ನವನ್ನು ತಿರಸ್ಕರಿಸಬಾರದೆಂಬ ಉಪದೇಶದ ತಾತ್ಪರ್ಯವು
- ನೀರಿಗೂ ಜ್ಯೋತಿಸ್ಸಿಗೂ ಅನ್ಯೋನ್ಯನ್ಯ ಅನ್ನಭಾವವು
- ಅನ್ನವನ್ನು ಬಹಳವಾಗಿ ಮಾಡಿಕೊಳ್ಳಬೇಕೆಂಬ ಉಪದೇಶವು
- ಪೃಥಿವ್ಯಾದಿಗಳು ಎಂಬುದನ್ನು ಇಲ್ಲಿ ಮುಖ್ಯವಾಗಿ ಆಧ್ಯಾತ್ಮಿಕವಾಗಿ ಹೇಳಬೇಕೆಂದುಕೊಂಡಿದೆ
- ಬಹಳವಾಗಿ ಅನ್ನವನ್ನು ಸಂಪಾದಿಸುದರಲ್ಲಿ ಪ್ರಯತ್ನವನ್ನು ವಹಿಸಬೇಕು
- ಅನ್ನದಾನಕ್ಕೆ ಕೊಡುವಾತನ ವಯಸ್ಸಿನಲ್ಲಿ ಮಾಡುವ ಮತ್ತು ಸತ್ಕಾರಕ್ಕುನುಗುಣಾವಾಗಿ ಫಲವು
- ಬ್ರಹ್ಮೋಪಾಸನೆಯನ್ನು ವಿಧಿಸುವ ಗ್ರಂಥಕ್ಕೆ ಸಂಬಂಧವು
- ಅಧ್ಯಾತ್ಮಿಕೋಪಾಸನೆಗಳು
- ಆಧಿದೈವಿಕವಾದ ಉಪಾಸನೆಗಳು
- ಬ್ರಹ್ಮಕ್ಕಿಂತ ಬೇರೆಯಲ್ಲದ ಆಕಾಶೋಪಾಸನೆಯ ಪ್ರಕಾರವು ಮತ್ತು ಅದರ ಫಲವು
- ಆತ್ಮನು ನಿಜವಾಗಿ ಸಂಸಾರಿಯಲ್ಲ(ಏಕೆಂದರೆ) ಕಾರಣಬ್ರಹ್ಮಕ್ಕಿಂತ ಬೇರೆಯಲ್ಲ
- ಆತ್ಮನು ಕಾರ್ಯದ ಒಳಗಿರ್ರುವವನಲ್ಲ, ಏಕೆಂದರೆ (ಅವನೇ ಪ್ರವೇಶವನ್ನು )ಮಾಡಿದನೆಂದು ಶ್ರುತಿ ಇದೆ
- ಆತ್ಮನು ಸಂಸಾರಿಯಾಗಿದ್ದಾನೆಂಬ ವಿಷಯದಲ್ಲಿ ಪ್ರತ್ಯಕ್ಷಾದಿಗಳು ಪ್ರಮಾಣವಲ್ಲ
- ಆತ್ಮನು ಸಂಸಾರಿಯಲ್ಲವೆಂಬುದು ಯುಕ್ತಿವಿರುದ್ಧವಲ್ಲ
- ಆತ್ಮನ ಏಕತ್ವವು ಮತ್ತು ಅಸಂಸಾರಿತ್ವವು ಶ್ರುತಿಯುಕ್ತಿ ಸಿದ್ಧವಾಗಿದೆ
- “ಸ ಯ ಏವಂವಿತ್ ” ಎಂಬಿವೇ ಮೊದಲಾದ (ವಾಕ್ಯಕ್ಕೆ) ಸಂಬಂಧವು
- “ಒಮ್ಮೆಗೇ ಅನುಭವಿಸುತ್ತಾನೆ” ಫಲವಾಕ್ಯದಲ್ಲಿ ಹೇಳಿದ್ದನ್ನು ಹೊಂದಿಸಬೇಕಾಗಿದೆ
- ಜ್ಞಾನಿಯು ಸರ್ವಾತ್ಮನಾದ್ದರಿಂದ ಎಲ್ಲಾ ಕಾಮಗಳನ್ನೂ ಪಡೆಯುತ್ತಾನೆ
- ಜ್ಞಾನಿಯ ಬ್ರಹ್ಮರೂಪದ ಸಾಮಗಾನವು
- ಜ್ಞಾನಿಯ ಅತ್ಯಂತ ಆಶ್ಚರ್ಯವಾದ ಬ್ರಹ್ಮರೂಪದವನು
- “ಅಹಮನ್ನಂ” ಎಂಬಿವೇ ಮೊದಲಾದವುಗಳನ್ನು ಮೂರು ಸಲ ಹೇಳುದ್ದರ ಅಭಿಪ್ರಾಯವು
- ಬ್ರಹ್ಮಕ್ಕಿಂತ ಬೇರೆಯಲ್ಲದ ಜ್ಞಾನಿಗೆ ಸರ್ವಾತ್ಮಕತೆಯು
- ಬ್ರಹ್ಮವೇ ಎಲ್ಲರ ಅಮೃತತ್ತ್ವಕ್ಕೆ ಕಾರಣವು
- ಬ್ರಹ್ಮವೇ ಎಲ್ಲರ ಕೊಡುವವನಿಗೂ ಕೊಡದವನಿಗೂ(ಅವರವರಿಗನು) ಗುಣವಾದ ಫಲವು
- ಜ್ಞಾನಿಯ ದೃಷ್ಟಿಯಿಂದ ಬ್ರಹ್ಮಕ್ಕಿಂತ ಬೇರೆಯಾಗಿ ಅನ್ನಾಅನ್ನಾದಾದಿ ವ್ಯವಹಾರವು ಇಲ್ಲವೇ ಇಲ್ಲ
- ಅನ್ನಅನ್ನಾದದ ಸಾಮಗಾನದ ತಾತ್ಪರ್ಯವು
- ವಿದ್ಯೆಯ ಎಲ್ಲಾ ದ್ವೈತವನ್ನೂ ಕರಗಿಸುವಂಥದ್ದು
- ಮುಕ್ತನ ಸ್ವರೂಪವು
- ಬ್ರಹ್ಮವನ್ನರಿತವನಿಗೆ ಪರಮಪುರುಷಾರ್ಥಪ್ರಾಪ್ತಿ ಎಂಬುದು ಎರಡುವಲ್ಲಿಯ ಅರ್ಥವೆಂದು ಉಪಸಂಹಾರವು
- ಭೃಗುವಲ್ಲಿಯ ಸಾರವು
- ಬ್ರಹ್ಮವನ್ನರಿಯುವ ದ್ವಾರವು (ಗ್ರಂಥದ ಕೊನೆಯಲ್ಲಿದೆ)
- ಈ ಭೂತಗಳು ಎಂಬಲ್ಲಿ ಭೂತವೆಂಬ ಶಬ್ದಕ್ಕೆ ಅರ್ಥವು(ಗ್ರಂಥದ ಕೊನೆಯಲ್ಲಿದೆ)
Visitors |
---|