ತೈತ್ತಿರೀಯಭಾಷ್ಯಾರ್ಥವಿಮರ್ಶಿನೀ
ಶ್ರೀ ಶ್ರೀಸಚ್ಚಿದಾನಂದೇಂದ್ರಸರಸ್ವತೀ ಸ್ವಾಮಿಗಳವರು
ಆವೃತ್ತಿ 1 | pp 1 - 508 | 2013
ಗ್ರಂಥದ ಅವತರಣಿಕೆ ಮತ್ತು ಶಾಂತಿಪಾಠದ ಅಕ್ಷರದ ಹೊಂದಾಣಿಕೆಯ ಬಗ್ಗೆ ವಿಮರ್ಶೆ
ಭಾಷ್ಯಕ್ಕೆ ಬೇರೊಂದು ವ್ಯಾಖ್ಯಾನವು ಮತ್ತು ಅದರ ದೂಷಣೆಯು
ಶಂ ನೋ ಮಿತ್ರಃ ಎಂಬೀ ಶಾಂತಿಯು ಮುಂದಿನದಕ್ಕಾಗಿ ಎಂಬುದನ್ಮ್ನು ಹೊಂದಿಸುವ ಘಟ್ಟ
ಸಹ ನಾವವತು ಎಂಬ ಶಾಂತಿಯ ವಿನಿಯೋಗವು
ಸಂಹಿತಾದಿವಿಷಯಾಣಿ ಎಂಬ ಜಾಗದಲ್ಲಿ ಆದಿ ಶಬ್ದದ ಅರ್ಥವು
ಹಿಂದಿನ ವಲ್ಲಿಯಲ್ಲಿ ಹೇಳಿದ ಅಮೃತತ್ತ್ವವು ಆತ್ಯಂತಿಕವಾದದ್ದಲ್ಲ
ಸಂಸಾರಕ್ಕೆ ಕಾರಣವಾದ ಅಜ್ಞಾನನಿವೃತ್ತಿಗಾಗಿ ನಿರುಪಾಧಿಕವಾದ ಬ್ರಹ್ಮವಿದ್ಯೆಯನ್ನು ಬಯಸಬೇಕು
ಹಿಂದಿನ(ವಲ್ಲಿಯ) ವಿದ್ಯೆಯ ಪರವಿದ್ಯೆಗೆ ಉಪಕಾರಕವಾಗಿದೆ
ಸೋಪಾಧಿಕ ನಿರುಪಾಧಿಕ ಬ್ರಹ್ಮವಿಭಾಗ
ಬ್ರಹ್ಮವಿದ್ಯೆಯ ನೇರಾದ ಫಲವು ಅವಿದ್ಯಾನಿವೃತ್ತಿಯು
ನೇರಾಗಿ ಶ್ರುತಿಯೇ, ವಿದ್ಯೆಯ ಫಲವು ಪರಮಪುರುಷಾರ್ಥ ವೆಂದು ಹೇಳುತ್ತದೆ
ಗ್ರಂಥದ ಆರಂಭದಲ್ಲೇ ಸಂಬಂಧಪ್ರಯೋಜನವನ್ನು ತಿಳಿಸಿದ್ದರ ಉದ್ದೇಶವು
ಸೂತ್ರವಾಕ್ಯದ ಅಕ್ಷರಾರ್ಥವು
ಬ್ರಹ್ಮಜ್ಞಾನಕ್ಕೆ ಬ್ರಹ್ಮವಾಗುವುದೇ ಫಲವು
ಪರಪ್ರಾಪ್ತಿಯು, ಅವಿದ್ಯೆಯು ತೊಲಗುವುದರ ಮೂಲಕ ಎನ್ನುವುದಕ್ಕೆ ದೃಷ್ಟಾಂತವು
ಪರಪ್ರಾಪ್ತಿ, ಬ್ರಹ್ಮವನ್ನು ಅರಿಯುವುದು ಮುಂತಾದದ್ದನ್ನು ಗೌಣಾರ್ಥವಾಗಿಯೇ ಸ್ವೀಕರಿಸಬೇಕೆಂಬುದಕ್ಕೆ ಕಾರಣವು
ಅವತರಣಿಕಾ ಭಾಷ್ಯದ ಅರ್ಥವು
ಸತ್ಯಾದಿ ವಿಶೇಷಣಗಳು ಲಕ್ಷಣಕ್ಕಾಗಿರುತ್ತವೆ
ಈ ಲಕ್ಷಣವು ಯಾವತರಹದ್ದಾಗಿದೆ
“ಸತ್ಯಂ ” ಎಂಬುದು ಸುಳ್ಳಾದ ವಿಕಾರದಿಂದ ಬೇರ್ಪಡಿಸುವುದಕ್ಕಾಗಿ(ಬಂದದ್ದು)
ಸತ್ಯವೇ ಮುಂತಾದ ವಿಶೇಷಣದ ವಿಷಯದಲ್ಲಿ ಶಂಕಾಗ್ರಂಥದ ಸಾರ್ಥಕ್ಯವು
“ಜ್ಞಾನ ” ಎಂಬುದು ಜ್ಞಾನಸ್ವರೂಪವಷ್ಟನ್ನೇ ಹೇಳುತ್ತದೆ
“ಜ್ಞಾನಂ ” ಎಂಬುದು ಜ್ಞಾನಕ್ಕೆ ಕರ್ತೃವಾಗಿದೆ ಎಂಬ ಅರ್ಥದ (ಪದ)ವಲ್ಲ
“ಆತ್ಮನು ತಿಳಿಯಲ್ಪಡುತಾನೆಂಬ ”(ಅರ್ಥವೂ) ಜ್ಞಾನಶಬ್ದಾರ್ಥವಲ್ಲ
ಜ್ಞಾನಶಬ್ದವು ಭಾವಸಾಧನವಾಗಿದೆ ಎಂದು ತಿಳಿಸುವ ಭಾಗದ ಉಪಸಂಹಾರವು
“ ಅನನ್ತಂ” ಎಂಬ ವಿಶೇಷನದ ಕೆಲಸವು
ಲಕ್ಷಣವಾಕ್ಯವು ವ್ಯರ್ಥವೆಂಬ ಸಂದೇಹವು
ಶೂನ್ಯಾರ್ಥವೆಂಬ ಸಂದೇಹಕ್ಕೆ ಪರಿಹಾರವು
ತಿಳಿಯುವಾತನ ಆತ್ಮನಾಗಿರುವುದರಿಂದಲೂ ಬ್ರಹ್ಮವು ಅಸತ್ತಲ್ಲ
ಜ್ಞಾನವೆಂಬುದು ಜ್ಞಾನಕರ್ತೃತ್ವವೇ ಆಗಬೇಕೆಂಬ ಸಂದೇಹವು
ಜ್ಞಾನವು ನಿತ್ಯವು, ಮಾಡಿಕೊಳ್ಳಬೇಕಾಗಿಲ್ಲ
ಬ್ರಹ್ಮವು ಸರ್ವಜ್ನವಾಗಿದೆ
ಜ್ಞಾನರೂಪವಾದ ಬ್ರಹ್ಮದ (ಜ್ಞಾನವು) ಧಾತ್ವರ್ಥವೂ ಅಲ್ಲ. ಜ್ಞಾನಕರ್ತೃವೂ ಅಲ್ಲ
ಬ್ರಹ್ಮವು ಸತ್ಯವೇ ಮುಂತಾದ ಶಬ್ದಕ್ಕೆ ಲಕ್ಷ್ಯವಾಗಿದೆ ಎಂಬ ವಿಷಯದಲ್ಲಿ ಆಕ್ಷೇಪ ಪರಿಹಾರಗಳು
“ವ್ಯೋಮ” ಎಂಬ ಶಬ್ದವನ್ನು “ಅವ್ಯಾಕೃತ”ಎಂಬರ್ಥದಲ್ಲಿ ವಿವರಿಸುವುದು
ಹೃದಯದಲ್ಲಿರುವ ಆಕಾಶವೇ ಪರಮಂ ವ್ಯೋಮ ಎಂಬುದು ಎರಡನೆಯ ವ್ಯಾಖ್ಯಾನವು
“ಪರಮಾವ್ಯೋಮ” ಎಂಬ ಶಬ್ದಕ್ಕೆ ಸಾಕ್ಷಿಚೈತನ್ಯವೇ ಎಂಬುದರಲ್ಲಿ ತಾತ್ಪರ್ಯ
ಫಲವಾಕಯದಲ್ಲಿರುವ ಪದಗಳಿಗೆ ಸಂಬಂಧವು
ಇಲ್ಲಿ “ಸಹ ” ಎಂಬ ಶಬ್ದವು ಒಡನೆ ಎಂಬರ್ಥದ ಪದವಲ್ಲ
ಸರ್ವಕಾಮಾವಾಪ್ತಿಯ ವಿಷಯದಲ್ಲಿ ಸಂದೇಹ ಸಮಾಧಾನಗಳು
“ವಿಪಶ್ಚಿತ್” ಎಂಬ ವಿಶೇಷಣದ ಅರ್ಥವು
ಮನ್ತ್ರಾರ್ಥದ ಉಪಸಂಹಾರವು
ಸಂಪೂರ್ಣವಲ್ಲಿಯ ಅರ್ಥವು
ಸತ್ಯಾನಂತತ್ವವನ್ನು ಹೊಂದಿಸುವುದಕ್ಕಾಗಿ ಮುಂದಿನ ಭಾಗವು
ಕಾಲಾಕಾಶಗಳು ಅಂತವುಳ್ಳದ್ದೆಂದು ಸಮರ್ಥಿಸುವ (ಭಾಗ)
ಬ್ರಹ್ಮದಲ್ಲಿ ಮೂರು ಪ್ರಕಾರದ ಆನಂತ್ಯವೂ ಹೊಂದುತ್ತದೆ
ಬ್ರಹ್ಮವು ಮಿಗಿಲಿಲ್ಲದಷ್ಟು ಸತ್ಯವಾದದ್ದು
ಬ್ರಹ್ಮವು ಜಗತ್ತಿಗೆ ಕಾರಣವೆಂಬುದೂ ಸುಳ್ಳೇ
ಅದ್ವಿತೀಯಬ್ರಹ್ಮವೇ ಜಗತ್ಕಾರಣವು
ಬ್ರಹ್ಮವು ಆತ್ಮವಾಗಿದೆ
ಬ್ರಹ್ಮವು ಆಕಾಶವೇ ಮುಂತಾದವುಗಳಿಗೆ ಕಾರಣವಾಗಿದೆ
ಸೃಷ್ಟಿಕ್ರಮದ ಚಿಂತೆಯ ಅವಶ್ಯಕತೆಯು:-
ಮುಂಡಕ ಶ್ರುತಿಯನ್ನು ಅವಲಂಬಿಸಿ ಸೃಷ್ಟಿ(ಯನ್ನು ಹೇಳುವ) ಶ್ರುತಿವಾಕ್ಯಗಳಿಗೆ ಅರ್ಥವನ್ನು ಗೊತ್ತುಪಡಿಸುವುದು
ಅನ್ನದಿಂದ ಎಲ್ಲಾ ಪ್ರಾಣಿಗಳ ಸೃಷ್ಟಿಯ
ಅನ್ನದಿಂದ ರಸವೇ ಮೋತಾದ ಕ್ರಮದಿಂದ ಪುರುಷನ ಉತ್ಪತ್ತಿಯು
ಬ್ರಹ್ಮವು ಅನ್ನಮಯವೇ ಮುಂತಾಗಿ ಆಗಿರುವುದು ತಪ್ಪು ತಿಳಿವಳಿಕೆಯಿಂದ
ಪುರುಷನನ್ನೇ ವಿಶೇಷವಾಗಿ ತೆಗೆದುಕೊಳ್ಳುವುದರಲ್ಲಿ ಶ್ರುತಿಯ ಅಭಿಪ್ರಾಯವು
ಶರೀರಕ್ಕೆ ಶಿರಃ ಪಕ್ಷಪುಚ್ಛಾದಿಗಳನ್ನು ಕಲ್ಪನೆ ಮಾಡಿದ್ದಕ್ಕೆ ಪ್ರಯೋಜನವು
ಅನ್ನಮಯನಿಗೆ ತಲೆಯೇ ಮುಂತಾದ ಅವಯವಗಳನ್ನು ಗೊತ್ತು ಮಾಡುವುದು
ಮನ್ತ್ರವು ಅನ್ನಮಯಪ್ರಕಾಶವಾಗಿದೆ ಎಂಬುದನ್ನು ಹೊಂದಿಸುವುದು
ಅನ್ನಮಯನು ವಿರಾಟ್ಪುಪುಷನೊಡನೆ ಅಭಿನ್ನನೆಂಬುದರ ವರ್ಣನೆ
ಇಲ್ಲಿ ವಾರ್ತಿಕ(ವೆಂಬ) ಮತ್ತೊಂದು ಪ್ರಸ್ಥಾನದ ವಿಚಾರವೂ ಮತ್ತು ಅದರ ವಿಮರ್ಶೆಯು
ಅನ್ನಬ್ರಹ್ಮೋಪಾಸನೆಯ ವಿವಕ್ಷಿತವಲ್ಲವೆಂಬ ಮತವು ಮತ್ತು ಅದರ ದೂಷಣೆಯು
ಅನ್ನವು ಸರ್ವೌಷಧ ಎಂಬ ಹೆಸರಿನದಾಗಿದೆ
ಅನ್ನವನ್ನು ಬ್ರಹ್ಮವೆಂದು ತಿಳಿದವರಿಗೆ (ಆಗುವ)ಫಲವು
ಅನ್ನಮಯಕೋಶದ ಉಪಸಂಹಾರ
ಮುಂದಿನ ಗ್ರಂಥದ ಸಂಬಂಧವು
ಅನ್ನರಸಮಯನು ಪ್ರಾಣಮಯನಿಂದ ತುಂಬಿರುವುದು
ಪ್ರಾಣಮಯನು ಪುರುಷಾಕಾರನಾಗಿದ್ದಾನೆಂಬುದರ ಹೊಂದಿಸುವಿಕೆ
ಪ್ರಾಣಮಯನಿಗೆ ಆಧಿದೈವಿಕವಾದ ವಾಯುವಿನೊಡನೆ ಅಭೇದವು
“ತೇನೈಷ ಪೂರ್ಣಃ ”ಎಂಬ ವಾಕ್ಯಕ್ಕೆ ಹೆಚ್ಚಿನ ತಾತ್ಪರ್ಯವು
ಪ್ರಾಣೋಪಾಸನೆಯ ಫಲವು
ಪ್ರಾಣಮಯನು ಆತ್ಮನಾಗಿದ್ದಾನೆಂದು ಅವಧಾರಣೆ ಮಾಡಿದ್ದರ ಫಲವು
ಪ್ರಾಣಯಮಯನು ಆತ್ಮವಾಗಿದ್ದಾನೆಂಬುದನ್ನು ಹೊಂದಿಸುವುದು
ಶಾರೀರನು ಎಂದು ಹೇಳಿರುವುದರಿಂದಲೂ ಪ್ರಾಣಮಯನೇ ಅನ್ನಮಯನಿಗೆ ಆತ್ಮನು
ಪರಮಾತ್ಮನೇ ಶಾರೀರ ಆತ್ಮನು ಎಂಬ ಪ್ರಸ್ಥಾನವಾದಾದರೋ ಎಲ್ಲಾ ರೀತಿಯಿಂದಲೂ ಅವೈದಿಕವೂ ಮತ್ತು ಅಯುಕ್ತವೂ ಆದದ್ದು
ಮನೋಮಯಾತ್ಮನ ಅವತರಣಿಕೆ
ಮನೋಮಯವು ಪುರುಷಾಕಾರವಾಗಿದೆ ಎಂಬುದನು ಗೊತ್ತುಪಡಿಸುವುದು
ಯಜುಸ್ಸೇ ಮುಂತಾದವುಗಳು ಮಾನಸವಾಗಿವೆ ಎಂಬುದನ್ನು ಹೊಂದಿಸುವುದು
ಯಜುಸ್ಸೇ ಮುಂತಾದವುಗ್ಳನ್ನು ಮಾನಸಜ್ಞಾನವಾಗಿವೆ ಎಂದು ಒಪ್ಪಿಕೊಳ್ಳುವುದರಿಂದ ಪ್ರಯೋಜನವು
ಮನೋಮಯನು ವೇದಾತ್ಮನಾಗಿದ್ದಾನೆಂಬುದರ ಉಪಸಂಹಾರವು
ವೇದಾತ್ಮಜ್ಞಾನದ ಸುತ್ತಿಯು (ಮತ್ತು)ಅದ್ರ ಉಪಾಸನೆಯ ಫಲವು
ವಿಜ್ಞಾನಮಯನು ಮನೋಮಯನಿಗಿಂತ ವಿಲಕ್ಷಣನು ಮತ್ತು ಅದನ್ನೂ ವ್ಯಾಪಿಸಿರುವವನು
ವಿಜ್ಞಾನಮಯನ ಶ್ಲೋಕವನ್ನು ಇಳಿಸುವುದು
ವಿಜ್ಞಾನಮಯನು ಕರ್ತೃ ಎಂಬ ವಿಷಯದಲ್ಲಿ ಆಕ್ಷೇಪಸಮಾಧಾನಗಳು
ಸಮಷ್ಟಿಯಾದ ವಿಜ್ಞಾನದ ಸುತ್ತಿಯು
ವಿಜ್ಞಾನಬ್ರಹ್ಮದ ಉಪಾಸನೆಯ ಫಲವು
ವಿಜ್ಞಾನಮಯಾತ್ಮನು ತನ್ನೊಳಗಿರುವ ಆನಂದಮಯನಿಂದ ಪೂರ್ಣನು
ಆನಂದಮಯನು ಸ್ವರೂಪದಲ್ಲಿ ವೃತ್ತಿಕಾರರ ಮತವು
ಆನಂದಮಯನು ಕಾರ್ಯಾತ್ಮನೇ
ಆನಂದಮಯನು ಉಪಾಸನೆಯಿಂದ ಸಿಗುವನೆಂಬುವರ ಮತದಲ್ಲಿ ದೋಷ
ಆನಂದಮಯನ ಸ್ವರೂಪವನ್ನು ನಿರ್ಧಾರಣೆ ಮಾಡುವುದು
ಪುರುಷವಿಧನಾಗೆದಾನೆಂಬ ಶ್ರುತಿಗೆ ತಾತ್ಪರ್ಯವು
ಆನಂದಮಯನ ತಲೆ ಕೈಗಳು
ಆನಂದಮಯನಿಗೂ ಆತ್ಮನು ಆನಂದಸಾಮಾನ್ಯವು
ಆನಂದಮಯನ ಪುಚ್ಛವು ಪರಬ್ರಹ್ಮವೇ
ಪುಚ್ಛವಾದ ಬ್ರಹ್ಮವು ಇದೆ ಎನ್ನುವದರ ಬಗ್ಗೆ ಶ್ಲೋಕದ ಅವತರಣಿಕೆ
ಬ್ರಹ್ಮವಿಲ್ಲವೆಂದು ತಿಳಿಯುವಾತನಿಗೆ ಅನರ್ಥಪ್ರಾಪ್ತಿಯು
ಬ್ರಹ್ಮವು ಇಲ್ಲ ಎಂದು ಸಂದೇಹಪಡುವುದಕ್ಕೆ ಕಾರಣವು ಮತ್ತು ಅದು ತಪ್ಪೆಂದು ತೋರಿಸುವುದು
ಬ್ರಹ್ಮವು ಇದೆ ಎಂದು ತಿಳಿದವನಿಗೆ ಪರಪ್ರಾಪ್ತಿಯು ಯಾವ ತರಹದ್ದು?
ಮತ್ತೊಂದು ವ್ಯಾಖ್ಯಾನದ ಪ್ರಯೋಜನವು
ಸತ್ ಎಂಬ ಶಬ್ದವನ್ನು ಒಳ್ಳೆಯದು ಎಂಬ ಪ್ರಕಾರವಾಗಿ ಅರ್ಥೈಸುವುದು
ಶ್ಲೋಕಾರ್ಥದ ಸಂಗ್ರಹವು
ಕೊನೆಯ ಕೋಶದ ಗ್ರಂಥಭಾಗದ ಪರಿಸಮಾಪ್ತಿಯು
(“ಏಷಃ” ಎಂಬ)ಏತಚ್ಛಬ್ದದಿಂದ ಆನಂದಮಯನನ್ನೇ ಪರಾಮರ್ಶೆ ಮಾಡುತ್ತಿದೆ
ಅನುಪ್ರಶ್ನೆಯನ್ನು ಇಳಿಸಿರುವುದು
ಪ್ರಶ್ನೆಗಳ ಎಣಿಕೆ
ಬ್ರಹ್ಮದ ಇರುವಿಕೆಯನ್ನೇ(ಮೊದಲು) ನಿರ್ಣಯವನ್ನು ಮಾಡಲು ಕಾರಣವು
ಬ್ರಹ್ಮವು ಇದೆ ಎಂಬುದನ್ನು ತೋರಿಸಿಕೊಡುವುದರಿಂದ ಸತ್ಯತ್ವವನ್ನೂ ಹೇಳಿದಂತಾಗುವುದು
ಮುಂದಿನ ಗ್ರಂಥ(ಭಾಗ)ದಲ್ಲಿ ಬ್ರಹ್ಮವು ಜ್ಞಾನವಾಗಿದೆ ಎಂಬುದನ್ನೂ ಹೇಳಿರುತ್ತದೆ
ಮುಂದಿನ ಗ್ರಂಥವು, “ಇದೆ” ಎಂಬುದನ್ನು ಪ್ರತಿಪಾದನೆ ಮಾಡುತ್ತದೆ ಎಂಬುದಕ್ಕೆ ಪ್ರಮಾಣವು
ಬ್ರಹ್ಮವು ಇಲ್ಲ ಎಂಬ ಸಂದೇಹವು
ವೇದಾಂತಿಗಳಿಗೆ ಒಪ್ಪಿಗೆಯಾದ ಸತ್ಕಾರ್ಯವಾದವು
ಬ್ರಹ್ಮವು ಸ್ವತಂತ್ರವಾಗಿ ಜಗತ್ತಿಗೆ ಕಾರಣವಾಗಿದೆ
ಬ್ರಹ್ಮದ ಸ್ವಾತಂತ್ರ್ಯವು ನಿರಪೇಕ್ಷವಾದದ್ದು
“ಆತನು ಬಯಸಿದ” ಎಂಬ ವಾಕ್ಯಕ್ಕೆ ತಾತ್ಪರ್ಯವು
ಮಾಯಿಕವಾದ ಸೃಷ್ಟಿವಾದದಲ್ಲಿ ಆಕ್ಷೇಪವು
ಪೂರ್ವಪಕ್ಷಿಯು ಮುಂದಿಟ್ಟ ದೋಷಕ್ಕೆ ಉತ್ತರವು
ನಿಜವಾಗಿಯೂ ಸೃಷ್ಟಿಮಾಡಬೇಕೆಂಬ ವಾದದಲ್ಲಿ ದೋಷಗಳು
ನಿಜವಾಗಿಯೇ ಸೃಷ್ಟಿಸಬೇಕೆಂಬುದಿದೆ ಎಂದು ವಾದಮಾಡುವವನು ತನ್ನ ಪ್ರಕ್ರಿಯೆಯನು ಸ್ಪಷ್ಟಪಡಿಸುವ (ವಿಧಾನವು)
ಈಶ್ವರಪ್ರತ್ಯಭಿಜ್ಞಾನವಾದದಲ್ಲಿ ತನಗೆ ತಾನು ವಿರುದ್ಧವೆಂಬ ದೋಷವು
ಸರ್ವಜ್ಞತ್ವ ಮತ್ತು ಸರ್ವಕರ್ತೃತ್ವವು ಈಶ್ವರನಿಗೆ ಸ್ವಾಭಾವಿಕವೆಂಬುದು ಸುಳ್ಳು
ಬ್ರಹ್ಮದ ಬಯಕೆಯ ಪ್ರಕಾರದ ವರ್ಣನೆಯು
ನಾಮರೂಪಗಳು ನಿಜವೆಂಬುದು ಹೊಂದುವುದಿಲ್ಲ
ಸೃಷ್ಟಿಸಬೇಕಾದದ್ದನ್ನು ಕುರಿತು ಬ್ರಹ್ಮದ ತಪಸ್ಸು
ಪರಮಾತ್ಮನಿಂದ ಸಮಸ್ತಜಗತ್ತಿನ ಸೃಷ್ಟಿಯು
ವ್ಯಾಪಾರವಿಲ್ಲದವನಾದರೂ, ಬೇರೊಂದು ಉಪದಾನದ ಅಪೇಕ್ಷೆ ಇಲ್ಲದೆಯೇ ಎಲ್ಲವನ್ನೂ ಸೃಷ್ಟಿಸುವವನೆಂಬುದು ಹೊಂದುತ್ತದೆ
ಪ್ರವೇಶಗ್ರಂಥದಲ್ಲಿ ಚಿಂತೆಗೆ ವಿಷಯವನ್ನು ಹೇಳಿರುವುದು
ಪ್ರವೇಶವು ಹೊಂದುವುದಿಲ್ಲವೆಂಬ ಸಂದೇಹ
ಪರಿಣಾಮವಾದಿಯ ಮತದ ನಿರಾಕರಣೆ
(ಜೀವನು )ಬ್ರಹ್ಮದ ಪ್ರತಿಬಿಂಬ ಎಂಬ ವಾದದ ನಿರಾಕರಣೆ
ನವೀನವೇದಾತ್ನಿಗಳಿಗೆ ಒಪ್ಪಿಗೆಯಾದ ಪ್ರವೇಶದ ಪ್ರಕಾರ ಖಂಡನೆಯು
ವ್ಯಾಖ್ಯಾನಪ್ರಸ್ಥಾನಕ್ಕೆ ಒಪ್ಪಿಗೆಯಾದ ಪ್ರತಿಬಿಂಬವಾದದ ನಿರಾಸವು
ಪ್ರವೇಶಶ್ರುತಿಗೆ ಅರ್ಥವಿಲ್ಲವೇ ಇಲ್ಲವೆಂಬ ಪೂರ್ವಪಕ್ಷಿಯ ಉಪಸಂಹಾರವು
ಪ್ರವೇಶವಾಕ್ಯಕ್ಕೆ ಸಿದ್ಧಾಂತಿಗೆ ಒಪ್ಪಿಗೆಯಾದ ಪಕ್ಷವು
ಬುದ್ಧಿ ಎಂಬ ಗುಹೆಯಲ್ಲಿರುವ ಆತ್ಮನ ಅಭ್ಯಾಸವೆಂಬ ವಿಶೇಷರೂಪವು ಆತ್ಮನನ್ನು ತಿಳಯುವುದಕ್ಕೆ ಸಾಧನವು
ಬ್ರಹ್ಮದ ಪ್ರವೇಶಸ್ವರೂಪವನ್ನು ಹೇಳುವುದು ಮತ್ತು ಬ್ರಹ್ಮವನ್ನು ತಿಳಿದುಕೊಳ್ಳುವ ಪ್ರಕಾರವನ್ನು ಗೊತ್ತುಪಡಿಸುವುದು
ಪರಮಪಕೃತವಾದದ್ದರ ಉಪಸಂಹಾರವು
ಬ್ರಹ್ಮವು ನಾಮರೂಪವನ್ನು ಹೊಂದಿದೆ ಎಂಬುದೂ ಮಾಯಿಕವೇ
ಸೃಷ್ಟ್ಯಾದಿವಾಕ್ಯಗಳು ಐಕ್ಯವನ್ನು ತಿಳಿಸುದಕ್ಕಾದ್ದಾರಿಂದ ಅಲ್ಲಿ ನಿಮಿತ್ತವೇ ಮುಂತಾದ ಪ್ರಶ್ನೆಪ್ರತಿವಚನಗಳು ಹೊಂದುವುದಿಲ್ಲ
ಶ್ರುತಿಯ ಬಲದಿಂದ ವಿರುದ್ಧವಾದ ಅರ್ಥದಲ್ಲೂ ಕೂಡ ಶ್ರದ್ಧೆಯನ್ನಿಡಬಾರದು
“ಸತ್ ” ಎಂಬ ಶಬ್ದದ ಅರ್ಥವನ್ನು ಹೇಳುವುದು
ಸತ್ಯವೇ ಮುಂತಾದವುಗಳು ವ್ಯಾಕೃತವಾದ ನಾಮರೂಪಗಳನ್ನು ವಿಷಯಮಾಡಿಕೊಂಡ ವಿಶೇಷಣಗಳು
ಇಲ್ಲಿ “ತ್ಯತ್” ಮುಂತಾದವುಗಳು ವಿಶೇಷವಾಗಿ ಒಳಗಿರುವ ಪ್ರಾಣಾಕಾಶಗಳಿಗೆ ವಿಶೇಷಣಗಳು
ಚೇತನಾಚೇತನವಾಗಿ ವಿಂಗಡವಾದ ರೂಪದಿಂದ ಬ್ರಹ್ಮವು ಬಹಳವಾಗುವುದು
ಸತ್ಯಾನೃತವೆಂಬ ವಿಂಗಡರೂಪದಿಂದ ಬ್ರಹ್ಮವು ಬಹಳವಾಗುವುದು
“ಸತ್ಯಮಿತ್ಯಾಚಕ್ಷತೇ” ಎಂಬುದಕ್ಕೆ ಹೊಸ ವೇದಾನ್ತಿಗಳ ವ್ಯಾಖ್ಯಾನವು
ಬ್ರಹ್ಮವು ಪರಮಾರ್ಥ ಸತ್ಯವು
ಪ್ರವೇಶ ಮತ್ತು ಬಹಳವಾಗುವುದು ಎಂಬ ಗ್ರಂಥಭಾದ ವಾಕ್ಯಾರ್ಥವು
ಸರ್ವಾಂತರನಾದ ಆತ್ಮನು ಇದಾನೆಂಬುದರ ಪರವಾಗಿ ಶ್ಲೋಕದ ಅವರತಣಿಕೆಯು
ಬ್ರಹ್ಮವೇ ಕಾರ್ಯವೂ ಮತ್ತು ಕಾರಣವೂ(ಆಗಿದೆ)
ಕಾರ್ಯವು ಕಾರಣಕ್ಕಿಂತ ಬೇರೆ ಅಲ್ಲ
ಬ್ರಹ್ಮವು ಇದೆ ಎಂಬುದನ್ನು ಹೊಂದಿಸುವುದರ ಮೂಲಕ“ಸುಕೃತ” ಎಂಬುದರ ಪ್ರಸಿದ್ಧಿಯ ಹೇಳುವಿಕೆ
ಬಯಕೆಯೇ ಇಲ್ಲದವರಿಗೂ ತೃಪ್ತಿಗೆ ಕಾರಣವಾಗಿರುವದರಿಂದ ಬ್ರಹ್ಮವಿದೆ
ದೇಹೇಂದ್ರಿಯಗಳು ಒಟ್ಟುಗೂಡಿ ಕೆಲಸ ಮಾಡುತ್ತಿರುವುದು ಬ್ರಹ್ಮವಿದೆ ಎಂಬುದಕ್ಕೆ ಗುರುತು
ಬೇರೆಯವರ ವ್ಯಾಖ್ಯಾನದ ದೂಷಣೆಯು
ಈ ಶ್ರುತಿಯಲ್ಲಿ ತೋರಿಬರುವ ಜೀವೇಶ್ವರಭೇದವು ಲೋಕಸಿದ್ಧವಾದ ಅನುವಾದದಿಂದ (ಮಾತ್ರ)ತೋರಿಬರತರಕ್ಕದ್ದು
ಮುಂದಿನ ಗ್ರಂಥಕ್ಕೆ ಸಂಬಂಧವು
ವಾರ್ತಿಕಕಾರರ ಪ್ರಸ್ಥಾನವು
ಅಭಯಕ್ಕೆ ಕಾರಣವಾಗಿರುವುದರಿಂದ (ಬ್ರಹ್ಮವು) ಇದೆ ಎಂಬುದು ಹೊಂದುತ್ತದೆ
ಬ್ರಹ್ಮವು ಅಧರಶ್ಯವೇ ಮುಂತಾದ ಧರ್ಮವುಳ್ಳದ್ದು
ಜ್ಞಾನಿಗೆ ಬ್ರಹ್ಮದಲ್ಲಿ ಅಭಯ ಪ್ರತಿಷ್ಠೆಯು
ಬ್ರಹ್ಮವು ಅಧರಶ್ಯತ್ವಾದಿಧರ್ಮಕನಾಗಿದ್ದರೂ ಸುಳ್ಳೆಂಬುದಲ್ಲ
ಅದ್ವೈತ ಬ್ರಹ್ಮವು ಜ್ಞಾನಿಗೆ ಅಭಯಹೇತುವೆಂಬುದು ಹೊಂದುತ್ತದೆ
ಬ್ರಹ್ಮವು ಅಭಯಕ್ಕೆ ಕಾರಣವು
ಅಜ್ಞಾನಿಗೆ ಬ್ರಹ್ಮವು ಭಯಕ್ಕೆ ಕಾರಣವು
ಈಶ್ವರನು ಭಯಕ್ಕೆ ಕಾರಣವೆಂಬುದು ಹೊಂದುತ್ತದೆ
ಭಯವೆಂಬ ಸಾಮಾನ್ಯಕ್ಕೆ ಕಾರಣ್ವಾಗಿರುದರಿಂದ ಬ್ರಹ್ಮವಿದೆ
ಶ್ಲೋಕಕ್ಕೆ ಅವತರಣಿಕೆಯು
ಶ್ಲೋಕದ ಅಭಿಪ್ರಾಯವನ್ನು ವರ್ಣನೆ ಮಾಡುವ(ಭಾಗ)
ಮೀಮಾಂಸಗೆ ವಿಷಯವು
ಲೌಕಿಕಾನಂದವಿಶೇಷಗಳಿಂದ ಬ್ರಹ್ಮಾನಂದದ ಅನುಗಮವು
ಬ್ರಹ್ಮಾನಂದವನ್ನು ನೇರಾಗಿ ಪಡೆಯುವುದು ವಿದ್ಯೆಯಿಂದಲೇ
ಆನಂದದ ಹೆಚ್ಚುಗಾರಿಕೆಯನ್ನು ಎಣಿಸುವುದಕ್ಕಾಗಿ ಮಾನುಷಾನಂದವನ್ನು ಒಂದೆಂದು ತಿಳಿಯಬೇಕು
ಮುಂದುಮುಂದಿನ ಭೂಮಿಕೆಯಲ್ಲಿ ಆನಂದವು ಹೆಚ್ಚು ಉತ್ಕೃಷ್ಟವಾಗಿದೆ ಎಂಬುದರ ಪ್ರಯೋಜವು
ಅಕಾಮಹತ್ತತ್ತ್ವವು ಪರಮಾನಂದಪ್ರಾಪ್ತಿಗೆ ಸಾಧನವು
ಆನಂದವು ಹೆಚ್ಚಾದದ್ದರ ತುದಿಯು
ಆನಂದೋತ್ಕರ್ಷಶ್ರುತಿಗೆ ಈಚಿನ ವೇದಾನ್ತಿಗಲ ವ್ಯಾಖ್ಯಾನ ಮತ್ತು ಅದರ ದೂಷಣೆಯು
ಆನಂದತಾರತಮ್ಯ ಶ್ರುತಿಗೆ ಬೇರೊಂದು ವ್ಯಾಖ್ಯಾನವು ಮತ್ತು ಅದರ ನಿರಾಸವು
ಸ್ವಾಭಾವಿಕವಾದ ಬ್ರಹ್ಮಾನಂದದ ವಾಕ್ಯದ ವ್ಯಾಖ್ಯಾನಕಾಗಿ ಪೀಠಿಕೆಯು
ಮುಂದಿನ ವಾಕ್ಯದ ಸಂಬಂಧವು
“ಸ ಯಶ್ಜಾಯಂ” ಎಂದು ಮುಂತಾಗಿರುವ ವಾಕ್ಯದ ಅರ್ಥವು
ಇಲ್ಲಿ ಹಿರಣ್ಯಗರ್ಭನೊಡನೆ ಏಕತ್ವವನ್ನು ಹೇಳುರುವುದು ಅವಿವಕ್ಷಿತ
ಈ “ಸಶ್ಚಾಯಂ”ಎಂಬುದು ಜ್ಞೇಯಬ್ರಹ್ಮವಾಕ್ಯವೇ ಹೊರತು ಉಪಾಸನಾ ವಾಕ್ಯವಲ್ಲ
ಬೇರೆಯವರ ಮತದಂತೆ ಉಪನಿಷತ್ತು ಉಪಾಸನಾಪರವಾಗಿದೆ, ಎಂಬ ಸಂದೇಹ ಮತ್ತು ಅದರ ದೂಷಣೆ
ಆನಂದದ ಮೀಮಾಂಸೆಯ ಫಲೋಪಸಂಹಾರವು ಇಲ್ಲಿಯೇ(ಆಗಿದೆ)
ದ್ವೈತವನ್ನು ಅಳಿಸುವ ಜ್ಞಾನದ ವಿಷಯದಲ್ಲಿ ಆಕ್ಷೇಪಪರಿಹಾರಗಳು
ಗ್ರಂಥದ ಅರ್ಥದ ಅನುಸರಣೆಯು
ಎರಡನೆಯ ಪ್ರಶ್ನೆಯನ್ನು ಉದಾಸೀನ ಮಾಡುವ ಮೂಲಕ ಮೂರನೆಯದರ ನಿರ್ಣಯವನ್ನು ಸ್ವೀಕಾರ ಮಾಡುವುದಕ್ಕೆ ಕಾರಣವು
ಎಲ್ಲರಿಗೂ ಸಮಾನವಾಗಿ ಬ್ರಹ್ಮಜ್ಞಾನದಿಂದಲೇ ಬ್ರಹ್ಮಪ್ರಾಪ್ತಿಯು
ಜ್ಞಾನಿಯು ಸಮಸ್ತ ಏಷಣೆಗಳನ್ನು ಬಿಡುವುದರಿಂದ ಬ್ರಹ್ಮವನ್ನು ಹೊಂದುವನು
ಬೇರೊಂದು ಮತದವರಂತೆ“ಪ್ರೇತ್ಯ ” ಎಂಬ ಶಬ್ದದ ವ್ಯಾಕ್ಯಾನ ಮತ್ತು ಅದರ ದೂಷಣೆ
ಐದುಕೋಶದ ಸಂಕ್ರಣದ ಕ್ರಮವು
ಸಂಕ್ರಮಣ ಶ್ರುತಿಗೆ ಬೇರೊಂದು ವ್ಯಾಖ್ಯಾನವು ಮತ್ತು ಅದರ ದೂಷಣವು
ಅನ್ನಮಯಾದಿ ಶಬ್ದಗಳು ಅದದರ ಶಾರೀರಕನಾದ ಪರಮಾತ್ಮ ಪರವಾಗಿದೆ ಎಂಬುದು ಸರಿಯಲ್ಲ
ಸಂಕ್ರಮಣಶ್ರುತ್ಯರ್ಥದ ವಿಮರ್ಶೆಯ ಉಪಸಂಹಾರವು
ವಿಚಾರಕ್ಕೆ ವಿಷಯ ಮತ್ತು ಪ್ರಯೋಜನ
ಬ್ರಹ್ಮಪ್ರಾಪ್ತಿ ಎಂಬುದು ಅನ್ನಮಯಾದಿಗಳಲ್ಲಿರುವ ನಾನೆಂಬ ಬುದ್ಧಿಯನ್ನು ಬಿಡುವುದರಲ್ಲಿ ವಿವಕ್ಷಿತವಾದದ್ದು
ಪ್ರಾಪ್ತಿ ಎಂಬ ಶಬ್ದಕ್ಕೆ ಮೇಲಿನ ಅರ್ಥವನ್ನು ಮಾಡಬೇಕೆನ್ನುವುದಕ್ಕೆ ವಿದ್ಯೆಯಷ್ಟನ್ನೇ ಉಪದೇಶಿಸುತ್ತಿರುವುದೇ ಗುರುತಾಗಿದೆ
ಅಭೇದಪಕ್ಷವು ನೇರಾಗಿ ಶ್ರುತಿಗೆ ಒಪ್ಪಿಗೆಯಾಗಿರುವುದು
ಅಭೇದಪಕ್ಷದಲ್ಲಿಯೇ ಅಭಯಪ್ರತಿಷ್ಥೆ ಎಂಬುದು ಹೊಂದುತ್ತದೆ
ಅದ್ವೈತಾನುಭವವನ್ನು ತೋರಿಸುವುದು
ಸುಷುಪ್ತನು ದ್ವೈತವನ್ನರಿಯದಿರುವುದೆಂಬುದು ಸ್ವಾಭಾವಿಕವಾದದ್ದು
ಅವಿದ್ಯೆಯಲ್ಲಿ ವಿಶೇಷವಿದೆ ಎಂದು ವಾದಿಸುವ ಮತಕ್ಕೆ ಇಲ್ಲಿ ಅವಕಾಶವಿಲ್ಲ
ಸುಷುಪ್ತಿದೃಷ್ಟಾಂತದ ಭಾಷ್ಯವು ಗೌಡಪಾದರ ಪ್ರಸ್ಥಾನದೊಡನೆ ಅವಿರೋಧವು
ದ್ವೈತಿಗಳ ಪಕ್ಷದಲ್ಲಿ ಭಯವು ನಿವೃತ್ತಿಯಾಗುವುದೆಂಬ ಭರವಸೆ ಇಲ್ಲ
ದ್ವೈತಿಗಳ ವ್ಯಾಖ್ಯಾನದ ದೋಷವು
ದ್ವೈತವು ವಿಕಲ್ಪಮಾತ್ರವೇ
ದ್ವೈತದರ್ಶನವು ತೊಲಗುವ ವಿಷಯದಲ್ಲಿ ಏಕದೇಶೀಯರ ಮತ ಮತ್ತು ಅದರ ದೋಷ
ವಿದ್ಯಾವಿದ್ಯಗಳ ಸ್ವರೂಪದ ವಿಮರ್ಶೆಯು
ವಿದ್ಯಾವಿದ್ಯೆಗಳ ಆತ್ಮನಲ್ಲಿ ಕಲ್ಪಿತವಾಗಿವೆ
ಪ್ರಸಂಗ(ವಶ)ದಿಂದ ಕೆಲವರು ಕಲ್ಪಸಿದ ಪ್ರಸ್ಥಾನದ ನಿರಾಕರಣೆ
ಇಲ್ಲಿ ಸಂಕ್ರಮಣವು ಪ್ರಧಾನವಲ್ಲ, ಮತ್ತೆನೆಂದರೆ (ಇದು) ಜ್ಞಾನರೂಪವಾದದ್ದು
ಸಂಕ್ರಮಣಶಬ್ದವು ಜ್ಞಾನಾರ್ಥದಲ್ಲಿ ಬಂದಿದೆ ಎಂದರೂ ಹೊಂದದೇ ಇರುವುದು ಏನು ಇಲ್ಲ
ಸಂಕ್ರಮಣವೆಂಬ ವಾಕ್ಯದ ಅರ್ಥದ ಉಪಸಂಹಾರವವು
ಎಲ್ಲಾ ವ್ಯವಹಾರವು ಬ್ರಹ್ಮದಲ್ಲೇ ಕಲ್ಪಿತವಾಗಿದೆ
ನಿಜವಾಗಿ ಬ್ರಹ್ಮವು ಯಾವಾಗಲೂ ವಿಕಲ್ಪವಿಲ್ಲದ್ದು
ಶ್ಲೋಕದ ಅವತರಣೀಕೆಯು
ಬ್ರಹ್ಮಾನಂದವು ಎಲ್ಲಾ ರೀತಿಯಿಂದಲೂ ಮಾತಿಗೆ ಅಗೋಚರವೆಂಬ(ವಿಚಾರವು)
ಬ್ರಹ್ಮಾನಂದದ ಅಸಾಧರಣ ವಿಶೇಷಣಗಳು
ಬ್ರಹ್ಮಾನಂದವು ಗೊತಾಗುವುದೆಂಬುದು ಯಾವ ತರಹದ್ದು?
ಬ್ರಹ್ಮಾನಂದವನ್ನರಿತವನಿಗೆ ಭಯಕ್ಕೆ ಕಾರಣವಿಲ್ಲ
ಜ್ಞಾನಿಗೆ ಅಧರ್ಮವೇ ಮುಂತಾದ ನಿಮಿತ್ತದ ಭಯವೂ ಇಲ್ಲ
ಬ್ರಹ್ಮವಿದ್ಯೆಯ ಸುತ್ತಿಯಿಂದ ಗ್ರಂಥದ ಉಪಸಂಹಾರವು
ಆನಂದವಲ್ಲಿಯ ಸಾರ
ಹಿಂದೆ ನಡೆದ ವಿಷಯದ ಸಂಗ್ರಹವು
ಮುಂದೆಬರುವ ವಿಷಯದ ಸಂಗ್ರಹವು
ಕಥೆಯ ಅಭಿಪ್ರಾಯವು
ಬ್ರಹ್ಮವನ್ನು ತಿಳಿಯುವುದಕ್ಕಾಗಿ ಅವಶ್ಯವಾಗಿ ಗುರುಗಳು ಹತ್ತಿರಕ್ಕೆ ಹೋಗಬೇಕು
ಭೂತಗಳಿಗೆ ಬ್ರಹ್ಮವು ಕಾರಣವೆಂಬುದು ಹೇಗೆ
ಹುಟ್ಟಿದವುಗಳಾಗಿ ಬದುಕಿರುತ್ತವೆ ಎಂಬುದರ ಅರ್ಥವು
ಬ್ರಹ್ಮವು ಭೂತಗಳು ಅದುಗುವುದಕ್ಕೆ ಸ್ಥಾನವಾಗಿದೆ
ಲಕ್ಷಣದವಾಕ್ಯದ ಅರ್ಥವು
ಬ್ರಹ್ಮವನ್ನು ಅನ್ನಾದಿಗಾಳ ಮೂಲಕವಾಗಿಯೇ ಅರಿಯಬೇಕು
ಬ್ರಹ್ಮವನ್ನು ತಿಲಿಯಬೇಕೆನ್ನುವವನಿಗೆ ಹೆಚ್ಚಿನದಾದ ಸಾಧನವು ಬೇಕು
ತಪಸ್ಸೇ ಬೇಕಾದ ಸಾಧನವೆಂದು ನಿರ್ಣಯಿಸವುದಕ್ಕೆ ಯುಕ್ತಿಯು
ಬ್ರಹ್ಮವನ್ನು ತಿಳಿಯುವುದಕ್ಕೆ ಸಾಧನವೆಂದು ಒಪ್ಪಿಗೆಯಾದ ತಪಸ್ಸಿನ ಸ್ವರೂಪವು
ಸಮಷ್ಟಿರೂಪವಾದ ಅನ್ನ ಮುಂತಾದವುಗಳನ್ನೇ ಇಲ್ಲಿ ಹೇಳಿರುತ್ತದೆ
ಭೃಗವು ಮತೋಮ್ಮೆ ಹೋಗುವುದಕ್ಕೆ ಕಾರಣವು
ತಂದೆಯ ಉತ್ತರ
ಆನಂದವು ಬ್ರಹ್ಮವು ಎಂಬವರೆಗಿರುವ ಗ್ರಂಥಕ್ಕೆ ಒಟ್ಟರ್ಥವು
ತಪ್ಪಸ್ಸು ಹೆಚ್ಚಿನ ಸಾಧನವು
ಅನಂದವು ಬ್ರಹ್ಮವು ಎಂದು ಪಂಚಕೋಶಗಳಿಗಿಂತ ವಿಲಲಕ್ಷಣವಾದ ನಿರ್ವಿಶೇಷವಾದ ಬ್ರಹ್ಮವನ್ನು ಹೇಳಬೇಕೆಂದಿರುತ್ತದೆ
ಲಕ್ಷಣವಾಕ್ಯದ ವಿಷ್ಯದಲ್ಲಿ ವಾದಿಗಳ ವಿಕಲ್ಪವು ಅದರ ವಿಮರ್ಶೆಯು
ಅವಿದ್ಯೆಯನ್ನೇ ಉಪಾದನವಾಗುಳ್ಳ ಜಗದ್ವಾದಿಗಳಿಗೆ ಒಪ್ಪಿಗೆಯಾದ ಎರಡು ಲಕ್ಷಣದ ವಿಮರ್ಶಯು
ಸೂತ್ರದಲ್ಲೂ ಅದರ ಭ್ಭಾಷ್ಯದಲ್ಲೂ ಯಾವ ತರಹದ ಲಕ್ಷಣವನ್ನು ಹೇಳಿದೆ?
ಎರಡೂ ಲಕ್ಷಣವೂ ಬ್ರಹ್ಮಸ್ವರೂಪವನ್ನು ಗೊತ್ತುಪಡಿಸುವ ರೀತಿಯ ಭೇದವು
ಈಚಿನ ವೇದಾನ್ತಿಗಳ ಪ್ರಕ್ರಿಯೆಯು ಮತ್ತು ಅದರ ವಿಮರ್ಶೆಯು
ಮುಂದಿನ ವಾಕ್ಯದೊಡನೆ ಸಂಬಂಧವು
ಬ್ರಹ್ಮವಿದ್ಯೆಯ ಸ್ವರೂಪವು
ಬ್ರಹ್ಮವಿದ್ಯೆಯ ಹೆಚ್ಚಿನ ಫಲವು
ಬ್ರಹ್ಮಜ್ಞಾನಿಗೆ ದೃಷ್ಟಫಲವು
ಅನ್ನ ಅನ್ನಾಅತ್ವಾದಿಗಳು ಯಾವ ರೀತಿಯಿಂದ ಫಲವು?
ಅನ್ನವನ್ನು ನಿಂದಿಸಬಾರದೆಂದು ಹೇಳಿದ್ದಕ್ಕೆ ಪ್ರಯೋಜನವು
ಅನ್ನಅನ್ನಾದೋಪಾಸನೆಯ ಪ್ರಕರಣದ ತಾತ್ಪರ್ಯವು
ಪ್ರಾಣಶರೀರಗಳಿಗೆ ಅನ್ನಾನ್ನಾದತ್ವವು
ಅನ್ನವನ್ನು ತಿರಸ್ಕರಿಸಬಾರದೆಂಬ ಉಪದೇಶದ ತಾತ್ಪರ್ಯವು
ನೀರಿಗೂ ಜ್ಯೋತಿಸ್ಸಿಗೂ ಅನ್ಯೋನ್ಯನ್ಯ ಅನ್ನಭಾವವು
ಅನ್ನವನ್ನು ಬಹಳವಾಗಿ ಮಾಡಿಕೊಳ್ಳಬೇಕೆಂಬ ಉಪದೇಶವು
ಪೃಥಿವ್ಯಾದಿಗಳು ಎಂಬುದನ್ನು ಇಲ್ಲಿ ಮುಖ್ಯವಾಗಿ ಆಧ್ಯಾತ್ಮಿಕವಾಗಿ ಹೇಳಬೇಕೆಂದುಕೊಂಡಿದೆ
ಬಹಳವಾಗಿ ಅನ್ನವನ್ನು ಸಂಪಾದಿಸುದರಲ್ಲಿ ಪ್ರಯತ್ನವನ್ನು ವಹಿಸಬೇಕು
ಅನ್ನದಾನಕ್ಕೆ ಕೊಡುವಾತನ ವಯಸ್ಸಿನಲ್ಲಿ ಮಾಡುವ ಮತ್ತು ಸತ್ಕಾರಕ್ಕುನುಗುಣಾವಾಗಿ ಫಲವು
ಬ್ರಹ್ಮೋಪಾಸನೆಯನ್ನು ವಿಧಿಸುವ ಗ್ರಂಥಕ್ಕೆ ಸಂಬಂಧವು
ಅಧ್ಯಾತ್ಮಿಕೋಪಾಸನೆಗಳು
ಆಧಿದೈವಿಕವಾದ ಉಪಾಸನೆಗಳು
ಬ್ರಹ್ಮಕ್ಕಿಂತ ಬೇರೆಯಲ್ಲದ ಆಕಾಶೋಪಾಸನೆಯ ಪ್ರಕಾರವು ಮತ್ತು ಅದರ ಫಲವು
ಆತ್ಮನು ನಿಜವಾಗಿ ಸಂಸಾರಿಯಲ್ಲ(ಏಕೆಂದರೆ) ಕಾರಣಬ್ರಹ್ಮಕ್ಕಿಂತ ಬೇರೆಯಲ್ಲ
ಆತ್ಮನು ಕಾರ್ಯದ ಒಳಗಿರ್ರುವವನಲ್ಲ, ಏಕೆಂದರೆ (ಅವನೇ ಪ್ರವೇಶವನ್ನು )ಮಾಡಿದನೆಂದು ಶ್ರುತಿ ಇದೆ
ಆತ್ಮನು ಸಂಸಾರಿಯಾಗಿದ್ದಾನೆಂಬ ವಿಷಯದಲ್ಲಿ ಪ್ರತ್ಯಕ್ಷಾದಿಗಳು ಪ್ರಮಾಣವಲ್ಲ
ಆತ್ಮನು ಸಂಸಾರಿಯಲ್ಲವೆಂಬುದು ಯುಕ್ತಿವಿರುದ್ಧವಲ್ಲ
ಆತ್ಮನ ಏಕತ್ವವು ಮತ್ತು ಅಸಂಸಾರಿತ್ವವು ಶ್ರುತಿಯುಕ್ತಿ ಸಿದ್ಧವಾಗಿದೆ
“ಸ ಯ ಏವಂವಿತ್ ” ಎಂಬಿವೇ ಮೊದಲಾದ (ವಾಕ್ಯಕ್ಕೆ) ಸಂಬಂಧವು
“ಒಮ್ಮೆಗೇ ಅನುಭವಿಸುತ್ತಾನೆ” ಫಲವಾಕ್ಯದಲ್ಲಿ ಹೇಳಿದ್ದನ್ನು ಹೊಂದಿಸಬೇಕಾಗಿದೆ
ಜ್ಞಾನಿಯು ಸರ್ವಾತ್ಮನಾದ್ದರಿಂದ ಎಲ್ಲಾ ಕಾಮಗಳನ್ನೂ ಪಡೆಯುತ್ತಾನೆ
ಜ್ಞಾನಿಯ ಬ್ರಹ್ಮರೂಪದ ಸಾಮಗಾನವು
ಜ್ಞಾನಿಯ ಅತ್ಯಂತ ಆಶ್ಚರ್ಯವಾದ ಬ್ರಹ್ಮರೂಪದವನು
“ಅಹಮನ್ನಂ” ಎಂಬಿವೇ ಮೊದಲಾದವುಗಳನ್ನು ಮೂರು ಸಲ ಹೇಳುದ್ದರ ಅಭಿಪ್ರಾಯವು
ಬ್ರಹ್ಮಕ್ಕಿಂತ ಬೇರೆಯಲ್ಲದ ಜ್ಞಾನಿಗೆ ಸರ್ವಾತ್ಮಕತೆಯು
ಬ್ರಹ್ಮವೇ ಎಲ್ಲರ ಅಮೃತತ್ತ್ವಕ್ಕೆ ಕಾರಣವು
ಬ್ರಹ್ಮವೇ ಎಲ್ಲರ ಕೊಡುವವನಿಗೂ ಕೊಡದವನಿಗೂ(ಅವರವರಿಗನು) ಗುಣವಾದ ಫಲವು
ಜ್ಞಾನಿಯ ದೃಷ್ಟಿಯಿಂದ ಬ್ರಹ್ಮಕ್ಕಿಂತ ಬೇರೆಯಾಗಿ ಅನ್ನಾಅನ್ನಾದಾದಿ ವ್ಯವಹಾರವು ಇಲ್ಲವೇ ಇಲ್ಲ
ಅನ್ನಅನ್ನಾದದ ಸಾಮಗಾನದ ತಾತ್ಪರ್ಯವು
ವಿದ್ಯೆಯ ಎಲ್ಲಾ ದ್ವೈತವನ್ನೂ ಕರಗಿಸುವಂಥದ್ದು
ಮುಕ್ತನ ಸ್ವರೂಪವು
ಬ್ರಹ್ಮವನ್ನರಿತವನಿಗೆ ಪರಮಪುರುಷಾರ್ಥಪ್ರಾಪ್ತಿ ಎಂಬುದು ಎರಡುವಲ್ಲಿಯ ಅರ್ಥವೆಂದು ಉಪಸಂಹಾರವು
ಭೃಗುವಲ್ಲಿಯ ಸಾರವು
ಬ್ರಹ್ಮವನ್ನರಿಯುವ ದ್ವಾರವು (ಗ್ರಂಥದ ಕೊನೆಯಲ್ಲಿದೆ)
ಈ ಭೂತಗಳು ಎಂಬಲ್ಲಿ ಭೂತವೆಂಬ ಶಬ್ದಕ್ಕೆ ಅರ್ಥವು(ಗ್ರಂಥದ ಕೊನೆಯಲ್ಲಿದೆ)
Visitors |
---|